ಡಿಕೆಶಿ ಹೇಳಿಕೆಗೆ ಈಗ ನಾನು ಪ್ರತಿಕ್ರಿಯಿಸೊಲ್ಲ: ಡಿಸಿಎಂ ಪರಮೇಶ್ವರ್

3:53 PM, Friday, October 19th, 2018
Share
1 Star2 Stars3 Stars4 Stars5 Stars
(No Ratings Yet)
Loading...

parameshwarದೇವನಹಳ್ಳಿ: ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದು ಇಲ್ಲಿ ರಾಜಕೀಯ ಬೇಡ. ಡಿಕೆಶಿ ಹೇಳಿಕೆಗೆ ಈಗ ನಾನು ಪ್ರತಿಕ್ರಿಯಿಸೊಲ್ಲ ಎಂದು ಡಿಸಿಎಂ ಪರಮೇಶ್ವರ್ ಹೇಳಿದರು.

ಮರಳುಬಾಗಿಲಿನಲ್ಲಿ ಗೃಹ ಸಚಿವ ಪರಮೇಶ್ವರ್ ದಿ ನ್ಯೂ ಮಾನಸ ಆಸ್ಪತ್ರೆಯನ್ನ ಉದ್ಘಾಟಿಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಖಾಸಗಿ ಆಸ್ಪತ್ರೆಗಳಿಗೆ ಸದ್ಯದಲ್ಲೇ ಆರೋಗ್ಯ ಕಾರ್ಡ್ ಸೂತ್ರಗಳನ್ನು ಜಾರಿಗೊಳಿಸಲಾಗುವುದು ಎಂದರು. ಆದರೆ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಕಾರ್ಯಕ್ರಮದಲ್ಲಿ ಸಂಸದ ವೀರಪ್ಪ ಮೊಯ್ಲಿ, ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಮಾನಸ ಗ್ರೂಪ್ನ ನಿರ್ದೇಶಕ ಡಾ.ಶಶೀಧರ್ ಹಾಗೂ ಡಾ. ನರಸಾರೆಡ್ಡಿ ಭಾಗಿಯಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English