ಡಿ ವೇದವ್ಯಾಸ ಕಾಮತ್ ರಿಂದ ಕುಲಶೇಖರ ಕನ್ನಗುಡ್ಡೆಯ ರಸ್ತೆ ಕಾಮಗಾರಿ ಪರಿಶೀಲನೆ

10:51 AM, Saturday, November 3rd, 2018
Share
1 Star2 Stars3 Stars4 Stars5 Stars
(No Ratings Yet)
Loading...

vedvyas-kamathಮಂಗಳೂರು: ಕುಲಶೇಖರದ ಕನ್ನಗುಡ್ಡೆಯ ರಸ್ತೆ ಕಾಮಗಾರಿಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಪರಿಶೀಲಿಸಿದರು.

ಕುಲಶೇಖರದಿಂದ ಉಮ್ಮಿಕಾನ್ ಸರಿಪಳ್ಳದ ಮೂಲಕ ಕೊಡಕಲ್ಲು ಪ್ರದೇಶಕ್ಕೆ ಹೋಗುವ ಈ ರಸ್ತೆ ಮುಂದಿನ ದಿನಗಳಲ್ಲಿ ಅಸಂಖ್ಯಾತ ಜನರಿಗೆ ಉಪಯೋಗಕ್ಕೆ ಬರಲಿದ್ದು, ಇಂದು ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮಿಸಿದ ಶಾಸಕರು ಅಧಿಕಾರಿಗಳನ್ನು ಕರೆಸಿ ಕಾಮಗಾರಿಯ ಕುರಿತು ಚರ್ಚಿಸಿದರು.

ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ಅಜಯ್, ವಸಂತ ಜೆ ಪೂಜಾರಿ, ನರೇಶ್ ಸರಿಪಲ್ಲ, ಪ್ರವೀಣ್ ಶೆಟ್ಟಿ ನಿಡ್ಡೇಲ್, ಸುರೇಶ್ ಆಚಾರ್, ಗೀತಾ ಶೆಟ್ಟಿ, ಗಾಯತ್ರಿ ಭಂಡಾರಿ, ಜೀವರಾಜ್, ಸುರೇಶ್ ಕನ್ನಗುಡ್ಡೆ, ಕಿಶೋರ್ ಕನ್ನಗುಡ್ಡ ಮುಂತಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English