ವಿಟಿಯುವಿನ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

8:51 PM, Wednesday, September 25th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

vtuಮಂಗಳೂರು  : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ನ 2015 ನೇ ಸ್ಕೀಮಿನ ಅಡಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇರುವ‌ ನಿಯಮದಿಂದ ಪದೇ ಪದೇ ಆಗುತ್ತಿರುವ ತೊಂದರೆಯ ಬಗ್ಗೆ‌ ಹಾಗು ಮೊದಲನೆಯ ವರ್ಷದ ಒಂದು ವಿಷಯ ಇದ್ದರೆ ಆ ವಿದ್ಯಾರ್ಥಿ ನಾಲ್ಕನೆ ವರ್ಷಕ್ಕೆ ಹೋಗಲು ಅನರ್ಹನೆಂಬ ನಿಯಮವನ್ನು ಬದಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳು  ಮನವಿ ಮಾಡಿದರು.

ಮುಖಂಡರಾದ ಅಕ್ಷಯ್ ಆಳ್ವ, ಚರಣ್ ರಾಜ್, ಸಾಕ್ಷತ್ ಶೆಟ್ಟಿ, ಸ್ವಸ್ತಿಕ್ ಆಳ್ವ, ಜೀವನ್ ರೈ, ಪ್ರತ್ವಿಕ್, ಕೀರ್ತನ್ ದಾಸ್, ದೀಕ್ಷಿತ್ ಕುಲಾಲ್ ಹಾಗು ರೋಣಕ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English