ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾ ಜಿದ್ದನ ಸ್ಪರ್ಧೆಯಾಗಿದ್ದು ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಈ ಬಾರಿ ಮಂಗಳೂರಿನ ಮತದಾರರಿಗೆ ಹೆಚ್ಚು ಅಭಿವೃದ್ಧಿಗಳ ಭರವಸೆಯನ್ನೇ ನೀಡಿದೆ.
ಕುಡಿಯುವ ನೀರು, ಒಳಚರಂಡಿವ್ಯವಸ್ಥೆ, ರಸ್ತೆ, ಫಟ್ಪಾತ್ಗಳ ಅಭಿವೃದ್ಶಿ, ಸಾರಿಗೆ ಸುವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಕ್ರಮ, ಆರೋಗ್ಯ, ಮಾರುಕಟ್ಟೆ ಅಭಿವೃದ್ಧಿ, ಪ್ರವಾಸೋಧ್ಯಮ ಕೇಂದ್ರಗಳ ಅಭಿವೃದ್ಧಿ, ಬಂದರು, ಮೀನುಗಾರಿಕೆಗಳ ಅಭಿವೃದ್ಧಿ ಹೀಗೆ ಹಲವು ಯೋಜನೆಗಳ ಪ್ರಣಾಳಿಕೆ ಮತದಾರಿಗೆ ಅಭಿವೃದ್ಧಿಯ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
Click this button or press Ctrl+G to toggle between Kannada and English