ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ದಿವಾಕರ್ ಪಾಂಡೇಶ್ವರ ರವರಿಗೆ ಗೌರವ ಅಭಿನಂಧನೆ

3:02 PM, Friday, March 6th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

divakar

ಮಂಗಳೂರು : ಶ್ರೀ ಸತ್ಯ ಸಾರಮಾಣಿ ಅಲೇರ ಪಂಜುರ್ಲಿ ದೈವಸ್ಥಾನ ಶ್ರೀ ಗುಳಿಗ, ಶ್ರೀ ಚಾಮುಂಡೇಶ್ವರಿ, ಶ್ರೀ ಗುಳಿಗ ಕಲ್ಲುರ್ಟಿ ಸಾನಿಧ್ಯ ಪಾಂಡೇಶ್ವರ, ನ್ಯೂರೋಡ್, ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ದಿವಾಕರ ಪಾಂಡೇಶ್ವರರವರಿಗೆ ಮಂಗಳೂರು ಮಹಾನಗರ ಪಾಲಿಕೆಯ ಕಛೇರಿಯಲ್ಲಿ ದಿನಾಂಕ 05.03.2020 ರಂದು ಸಾಯಂಕಾಲ 4.00 ಗಂಟೆಗೆ ಶ್ರೀ ಕ್ಷೇತ್ರದ ವತಿಯಿಂದ ಗೌರವ ಅಭಿನಂಧನೆ ಸಲ್ಲಿಸಲಾಯಿತು.

ಕ್ಷೇತ್ರದ ಆಡಳಿತ ಮೋಕ್ತೇಸರರಾದ ಶ್ರೀ ಪಿ. ಜಯೇಂದ್ರ ಕೋಟ್ಯಾನ್, ಗೌರವ ಅಧ್ಯಕ್ಷರಾದ ಶ್ರೀ ಸದಾಶಿವ ಕುಲಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶ್ರೀ ಗಣೇಶ್ ಪ್ರಸಾದ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಶ್ರೀ ಜಗದೀಶ್ ಪಾಂಡೇಶ್ವರ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಯಾದ ಶ್ರೀ ಜಯಪ್ರಕಾಶ್ ಪಿ.ವಿ., ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿಯಾದ ಶ್ರೀ ನಾರಾಯಣ ಬಂಗೇರ, ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಶ್ರೀ ಸಂಜೀವ ಕೋಟ್ಯಾನ್, ಶ್ರೀ ಹೂವಯ್ಯ, ಶ್ರೀ ಆನಂದ, ಶ್ರೀ ವಸಂತ, ಶ್ರೀ ಪ್ರವೀಣ ಪಿ.ವಿ., ಶ್ರೀ ಅಜಿತ್, ಶ್ರೀಮತಿ ಜಯಮಾಲ ವಸಂತ, ಶ್ರೀಮತಿ ಚಂದ್ರಾವತಿ ಎಸ್., ಶ್ರೀಮತಿ ಸುವರ್ಣ ಗಣೇಶ್ ಪ್ರಸಾದ್, ಶ್ರೀಮತಿ ವಿದ್ಯಾರಾಣಿ ಜಗದೀಶ್, ಶ್ರೀ ಚಂದ್ರಾವತಿ ಪಿ., ಕುಮಾರಿ ಅನುರಾಧ, ಶ್ರೀ ರಾಹುಲ್ ರಾಘವೇಂದ್ರ, ಶ್ರೀ ಗಂಗಾಧರ ಎಸ್., ಶ್ರೀ ಸುಂದರ, ಶ್ರೀ ಪ್ರಶಾಂತ್, ಶ್ರೀ ಪಿ. ಗಂಗಾಧರ್ ಆರ್. ಮುಂತಾದವರು ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English