ಮಂಗಳೂರು : ಐವರು ಪೊಲೀಸರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ 

9:00 PM, Monday, March 9th, 2020
Share
1 Star2 Stars3 Stars4 Stars5 Stars
(4 rating, 1 votes)
Loading...

police medal ಮಂಗಳೂರು : ಕರ್ತವ್ಯದಲ್ಲಿ ಅತ್ಯುತ್ತಮ ಸಾಧನೆಗೈದ ಜಿಲ್ಲೆಯ ಪೊಲೀಸರಿಗೆ ಮುಖ್ಯಮಂತ್ರಿಗಳ ಪದಕ ದೊರಕಿದೆ.

ವರುಣ್ ಆಳ್ವ ಹೆಡ್ ಕಾನ್ಸ್‍ಟೇಬಲ್ ಸಿಎಆರ್, ಹರೀಶ್ ಪದವಿನಂಗಡಿ ಎಎಸ್‍ಐ ಸಿಸಿಬಿ, ದಿನೇಶ್ ಎನ್ ಸಿ.ಎಚ್.ಸಿ, ಮಂಗಳೂರು ಉತ್ತರ ಠಾಣೆ, ಕೆ. ಗೋಪಾಲಕೃಷ್ಣ ಸಿ.ಎಚ್.ಸಿ, ಕಾವೂರು ಠಾಣೆ ಅವರಿಗೆ ಮುಖ್ಯಮಂತ್ರಿಗಳ ಪದಕ ದೊರೆತಿದೆ.

ಅದೇ ರೀತಿ ಈ ಹಿಂದೆ ಪಣಂಬೂರು ಪೊಲೀಸ್ ಇನ್ಸ್‍ಪೆಕ್ಟರ್ ಆಗಿದ್ದ ರಫೀಕ್ ಕೆ.ಎಂ ಅವರಿಗೆ 2018 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ದೊರಕಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English