ಈ ಪರಿಹಾರದಿಂದ ಮದುವೆ ವಿಳಂಬ ಸಮಸ್ಯೆ ಬೇಗ ಬಗೆಹರಿಯುತ್ತದೆ

9:00 AM, Saturday, April 4th, 2020
Share
1 Star2 Stars3 Stars4 Stars5 Stars
(No Ratings Yet)
Loading...

Ashwatta treeಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕಾಲಗರ್ಭದ ಚಕ್ರದಲ್ಲಿ ಯಾವ ಸಮಯದಲ್ಲಿ ಏನಾಗಬೇಕು ಅದು ಆಗುವುದು ಸಿದ್ಧ. ಆದರೆ ನಿಮ್ಮ ನಿರುತ್ಸಾಹ ಹಾಗೂ ಮಾರ್ಗಗಳು ಸರಿ ಇಲ್ಲದಿದ್ದಲ್ಲಿ ಆ ಕಾಲ ಬೇಗ ಕೂಡಿ ಬರಲು ಸಾಧ್ಯವಿಲ್ಲ.

ಮನುಷ್ಯನ ಜನ್ಮದಲ್ಲಿ ಮದುವೆಯೆಂಬುದು ತುಂಬಾ ಬೇಕಾಗಿರುವುದು ಮತ್ತು ಪ್ರಶಸ್ತಕರ ವಿಷಯವಾಗಿದೆ. ಆದರೆ ಆಧುನಿಕ ಜೀವನದ ಜಂಜಾಟದಲ್ಲಿ ಮದುವೆಯೆಂದರೆ ಕೆಲವರು ಮಾರುದ್ದ ಓಡಿಹೋಗುತ್ತಾರೆ. ನಂತರ ಮದುವೆಯಾಗಲು ಬರುತ್ತಾರೆ ಮುಂದೆ ಸೂಕ್ತ ಸಂಗಾತಿ ಸಿಗದೇ ಜ್ಯೋತಿಷ್ಯರು ದೇವರು ಎನ್ನುತ್ತಾ ಕಾಲಹರಣ ಮಾಡುವರು.

ಜಾತಕದಲ್ಲಿ ಸಮಸ್ಯೆಗಳು ಉಂಟಾದಾಗ, ದೃಷ್ಟಿ, ದೋಷ, ಜನಗಳಿಂದ ಮದುವೆ ಸಮಸ್ಯೆ ಉಂಟಾಗಬಹುದು ಹಾಗೂ ನಿಮ್ಮ ಕೆಲಸ, ವರ್ಚಸ್ಸು, ಆಕರ್ಷಣೆಯಾಗದಿರಬಹುದು. ಇದು ನಿಮ್ಮ ಮದುವೆ ಸಮಸ್ಯೆಗೆ ಕಾರಣವಾಗಿರುತ್ತದೆ.

ಪರಿಹಾರ ಮಾರ್ಗ
ಜಾತಕದಲ್ಲಿನ ಸರ್ಪ ದೋಷ, ಕುಜ ದೋಷಗಳನ್ನು ಪರಿಹಾರ ಮಾಡಿಕೊಳ್ಳಿ.
ಶನಿವಾರ ದಿವಸ ಅಶ್ವತ್ಥ ವೃಕ್ಷವನ್ನು ಒಂಬತ್ತು ಬಾರಿ ಪ್ರದಕ್ಷಿಣೆ ಮಾಡಿ.
ಹಸುವಿಗೆ ಫಲಹಾರವನ್ನು ನೀಡಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English