ನಿರುದ್ಯೋಗದ ಸಮಸ್ಯೆ ಕಾಡುತ್ತಿದೆಯೇ? ಹೀಗೆ ಮಾಡಿ

9:00 AM, Monday, May 4th, 2020
Share
1 Star2 Stars3 Stars4 Stars5 Stars
(4 rating, 1 votes)
Loading...

Arali Maraಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸಾಕಷ್ಟು ಜ್ಞಾನ ಶಿಕ್ಷಣ ವಿದ್ದರೂ ಸಹ ನಿಮ್ಮ ಮೆಚ್ಚಿನ ಕಾರ್ಯಕ್ಷೇತ್ರಗಳಲ್ಲಿ ಕೆಲಸ ಸಿಗದೆ ನೀವು ಹಾತಶರಾಗಿರಬಹುದು. ಕೆಲವರಿಗೆ ಸರ್ಕಾರಿ ಕೆಲಸ ಇನ್ನು ಕೆಲವರಿಗೆ ತಾನು ಮಾಡಿದ ಶಿಕ್ಷಣ ಹಾಗೂ ಆತನ ಪ್ರತಿಭೆಗೆ ತಕ್ಕ ಕೆಲಸವಿಲ್ಲದೆ ಬಹಳಷ್ಟು ಆತಂಕದಲ್ಲಿ ಕಾಲಕಳೆಯುವರು.

ಸ್ವಂತ ಉದ್ದಿಮೆ ಇರಲಿ, ಖಾಸಗಿ ಅಥವಾ ಸರ್ಕಾರಿ ಕೆಲಸ ಇರಲಿ ಇವೆಲ್ಲವೂ ಸಹ ವ್ಯಕ್ತಿ ತನ್ನ ಸ್ವಂತ ಪರಿಶ್ರಮದಿಂದ ಕೆಲಸ ಪಡೆಯುತ್ತಾನೆ. ಕೆಲವರ ಜಾತಕದಲ್ಲಿ ಅಥವಾ ದೃಷ್ಟಿ, ದೋಷಗಳಿಂದ ಸಮಸ್ಯೆ ಇದ್ದಾಗ ಕೆಲಸ ನಿಧಾನ ಆಗಬಹುದು ಅಥವಾ ಕೆಲಸದಲ್ಲಿ ನಿರುತ್ಸಾಹ ಬರಬಹುದು. ಇಂತಹ ಸಮಸ್ಯೆಗೆ ಈ ಸರಳ ತಂತ್ರ ಪರಿಹಾರ ಉಪಯುಕ್ತವಾಗಿದೆ.

ಅರಳಿ ಎಲೆಯ ಮೇಲೆ ನಿಮ್ಮ ಇಷ್ಟದೈವದ ಹೆಸರನ್ನು ಚಂದನದಲ್ಲಿ ಬರೆದು ಅದನ್ನು ಹಾರದ ರೀತಿಯಾಗಿ ಪೋಣಿಸಿ ನೀವು ತಂದಂತಹ ಅರಳಿ ಮರದ ಹತ್ತಿರ ವಾಪಸ್ಸು ಇಟ್ಟು ಬನ್ನಿ. ಈ ಪ್ರಯೋಗದಿಂದ ಉದ್ಯೋಗ ಸಮಸ್ಯೆ ದೂರವಾಗುವುದು ನಿಶ್ಚಿತ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English