ವಿನಾಕಾರಣ ನಿಮ್ಮ ವಿರುದ್ಧ ಅಪಪ್ರಚಾರ ಅಥವಾ ಕಳಂಕವೇ? ಹೀಗೆ ಮಾಡಿ

8:00 AM, Tuesday, May 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bilwa Tulashiಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ತಾವು ಮಾಡುವ ಕೆಲಸ ಕಾರ್ಯಗಳಿಂದ ಆಗಿರಬಹುದು ಅಥವಾ ತಮ್ಮ ಸುತ್ತಲಿನ ಪರಿಸರದಲ್ಲಿನ ಜನಗಳಿಂದ ಆಗಿರಬಹುದು, ನಿಮ್ಮ ವಿರುದ್ಧ ಅನಗತ್ಯ ತೊಂದರೆ ನೀಡಬಹುದು. ಅಪಪ್ರಚಾರದ ಮಾತುಗಳು ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತದೆ.

ಕಾಲಕ್ರಮೇಣ ನಿಮ್ಮನ್ನು ಇಲ್ಲಸಲ್ಲದ ಆರೋಪಗಳಲ್ಲಿ ಸಿಲುಕಿಸಬಹುದು. ಬಹುತೇಕವಾಗಿ ನಿಮ್ಮ ವರ್ಚಸ್ಸಿಗೆ ಹಾನಿ ಮಾಡುವಂತಹವು ಜನಗಳು ಕಂಡುಬರುತ್ತಾರೆ.

ಇಂತಹ ದರಿದ್ರ ಜಂಜಾಟಗಳಿಂದ ತಾವು ಮುಕ್ತಿಪಡೆದು ಸಂತೋಷದಿಂದ ಜೀವನ ಸಾಗಿಸುವ ಬಯಕೆ ನಿಮ್ಮಲ್ಲಿದ್ದರೆ ಈ ತಂತ್ರ ಉಪಯುಕ್ತವಾಗಿದೆ.

ಬಿಲ್ವಪತ್ರೆ ಎಲೆ ಮತ್ತು ತುಳಸಿ ಎಲೆಯನ್ನು ಒಣಗಿಸಿ ಅದನ್ನು ದಹನ ಮಾಡಿ. ಇದರ ಬೂದಿಯನ್ನು ತಾವು ತಮ್ಮ ಸ್ನಾನದ ನೀರಿನಲ್ಲಿ ಬಳಸಿ ಇದರಿಂದ ಇಂತಹ ಸಮಸ್ಯೆಯಿಂದ ಖಂಡಿತ ಪಾರಾಗುವಿರಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English