ಸಾಲದ ಹೊರೆಯಿಂದ ಪಾರಾಗುವ ತಂತ್ರ

7:00 AM, Wednesday, July 15th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bevina Maraಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಮೊದಲು ನಿಮ್ಮ ಮೇಲಿನ ನಂಬಿಕೆಯಿಂದ ನೀವು ಸಾಲ ಮಾಡುತ್ತೀರಿ, ತದನಂತರ ತೆಗೆದುಕೊಂಡ ಸಾಲವನ್ನು ತೀರಿಸುವ ಸಂದರ್ಭದಲ್ಲಿ ನಿಮ್ಮ ನಂಬಿಕೆ ಹುಸಿಯಾಗಬಹುದು.

ಅನಿವಾರ್ಯ ಕಾರಣಗಳಿಂದ ಅಥವಾ ಹಣಕಾಸಿನ ಸಂಕಷ್ಟಗಳಿಂದ ಸಾಲ ತೀರಿಸಲಾಗದೆ ಅದರ ಹೊರೆ ನಿಮ್ಮನ್ನು ಬಹಳಷ್ಟು ಭಾದೆ ತಂದುಕೊಡುತ್ತದೆ. ಸಾಲಕೊಟ್ಟ ಜನಗಳು ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ.

ಇದರಿಂದ ಅವಮಾನ, ಅಪಮಾನಗಳನ್ನು ಅನುಭವಿಸಬೇಕಾಗುತ್ತದೆ. ಕೆಲವೊಮ್ಮೆ ಮುಖಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗುವುದು. ಇಂತಹ ಸಂಕಷ್ಟದ ಸಮಯದಲ್ಲಿ ಎಲ್ಲರೂ ನಿಮ್ಮನ್ನು ದೂರ ಇಡುತ್ತಾರೆ. ಸಹಾಯ ಮಾಡುವ ಮನಸ್ಥಿತಿ ಯಾರಿಗೂ ಬರಲಾರದು.

ಈ ಸಾಲದ ವಿಷ ವರ್ತುಲದಿಂದ ಹೊರಬರಲು ಪರಿಹಾರ ತಂತ್ರವನ್ನು ಅನುಸರಿಸಿ. ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.

ಯಾರು ನಿಮಗೆ ಸಾಲಕ್ಕಾಗಿ ಉಪದ್ರವ ಕೊಡುತ್ತಿರುತ್ತಾರೆ ಅಂತಹವರ ಹೆಸರನ್ನು ಈ ತಂತ್ರದಲ್ಲಿ ಅಳವಡಿಸಿ  ಓಂ ಕ್ರೀಂ ಹೆಸರು ಫಟ್ ಸ್ವಾಹಾ
ಹೆಸರು ಎಂಬ ಜಾಗದಲ್ಲಿ ನಿಮಗೆ ಸಾಲ ನೀಡಿರುವವರ ಹೆಸರನ್ನು ಬರೆಯಿರಿ. ಇದನ್ನು ಕೆಂಪು ದಾರದಲ್ಲಿ ಬೇವಿನ ಮರಕ್ಕೆ ಕಟ್ಟಬೇಕು ಇದರಿಂದ ಸಾಲ ಕೊಟ್ಟಿರುವವರು ಸ್ವಲ್ಪ ದಿನದ ಮಟ್ಟಿಗೆ ತಟಸ್ಥರಾಗಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English