ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಮಾತೃ ವಿಯೋಗ

2:47 PM, Wednesday, August 12th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kasturiಮೂಡಬಿದ್ರೆ : ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಯವರ ಮಾತೃಶ್ರೀ ಕಸ್ತೂರಿ 63 ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಿಗ್ಗೆ 5.45 ಕ್ಕೆ ಮುಡಬಿದ್ರೆ ಸ್ವರಾಜ್ ಮೈದಾನಿನ ಸಮೀಪವಿರುವ ಅವರ ಮನೆಯಲ್ಲಿ ನಿಧನರಾದರು.

ರಮೇಶ್ ಶಾಂತಿ ಮತ್ತು ಕಸ್ತೂರಿ ದಂಪತಿಗಳಿಗೆ 6 ಜನ ಮಕ್ಕಳು ನಾಲ್ಕು ಗಂಡು ಮತ್ತು ಎರಡು  ಹೆಣ್ಣು, ಸುದರ್ಶನ್ ಮೊದಲನೆಯವರು. ರಮೇಶ್ ಶಾಂತಿ ಸ್ವರಾಜ್ ಮೈದಾನ ಅಯ್ಯಪ್ಪ ಗುಡಿಯಲ್ಲಿ ಅರ್ಚಕರಾಗಿದ್ದರೆ

ನಾಳೆ ಆಗಸ್ಟ್ 13 ರಂದು ಅಂತ್ಯಕ್ರಿಯೆ ನಡೆಯಲಿದ್ದು, ಬೆಳಿಗ್ಗೆ 7 ರಿಂದ 9.30 ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English