ಮದುವೆಯಲ್ಲಿ ಅಡೆತಡೆಯೇ? ಚಿಂತೆಬೇಡ ಹೀಗೆ ಮಾಡಿ

7:00 AM, Saturday, August 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

Arasina ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ನಿಮ್ಮ ಜೀವನದಲ್ಲಿ ಬಹು ದಿನಗಳಿಂದ ಕಂಕಣ ಬಲ ಅಥವಾ ಮದುವೆಗೆ ಮುನ್ನುಡಿ ಬರೆಯುವ ತವಕ ಕಾಣುತ್ತಿರಬಹುದು, ಆದರೆ ಸಕಾಲದಲ್ಲಿ ವೈವಾಹಿಕ ಜೀವನ ಪ್ರಾಪ್ತಿಯಾಗದೆ ತಾವು ಹತಾಶರಾಗಿರುವ ಸಾಧ್ಯತೆ ಇರುತ್ತದೆ.

ವಿವಾಹ ಕಾರ್ಯದಲ್ಲಿ ಕೆಲವು ವೇಳೆ ನಿಮ್ಮ ವೈಯಕ್ತಿಕ ವಿಚಾರಗಳಿಂದ ತಡೆಯಾಗಬಹುದು, ಇನ್ನೂ ಕೆಲವೊಮ್ಮೆ ವಿವಾಹದ ಸ್ವರೂಪವು ಹತ್ತಿರ ಬಂದು ಕೊನೆಗೆ ಕೊನೆಯ ಗಳಿಗೆಯಲ್ಲಿ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಕೆಲವು ಹಿತಶತ್ರುಗಳ ಕಾಡಾಟ, ನಿಮ್ಮ ಮೇಲಿನ ಅಪಪ್ರಚಾರಗಳು ಹಾಗೂ ಆಕರ್ಷಣ ರಹಿತ ವಾದಂತಹ ವ್ಯಕ್ತಿತ್ವದಿಂದ ಸಮಸ್ಯೆ ಬರಬಹುದಾದ ಸಾಧ್ಯತೆ ಇದೆ.

ಇಂತಹ ಸಮಸ್ಯೆಗಳನ್ನು ಪರಿಹರಿಸಿ ಸಕಾಲದಲ್ಲಿ ವಿವಾಹದ ಬಂಧನದಲ್ಲಿ ತಾವು ಸ್ಥಿತಗೊಳ್ಳಬೇಕೆಂಬ ಮನಸಿದ್ದರೆ ಈ ತಂತ್ರವನ್ನು ಮಾಡಿ.

ಓಂ ಏಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೆ ಫಟ್ ಉಚ್ಚಾಟನಂ ಕುರು ಕುರು ಸ್ವಾಸ್ಥ್ಯ!
ಈ ಮಂತ್ರವನ್ನು ತಾವು ಭುಜಪತ್ರೆ ಅಥವಾ ತಾಮ್ರದ ತಗಡಿನಲ್ಲಿ ಮೇಲೆ ಬರೆದು ಮಣ್ಣಿನ ಕುಡಿಕೆಯಲ್ಲಿ ಹಾಕಿ ಇದರ ಜೊತೆಗೆ ಅರಿಶಿನ ಮತ್ತು ಕುಂಕುಮ, ಬಿಳಿ ಮತ್ತು ಕೆಂಪು ಹೂವು ಹಾಕಬೇಕು. ತದನಂತರ ಒಂಬತ್ತು ದಿನಗಳ ಕಾಲ ಭಕ್ತಿಯಿಂದ ಇದನ್ನು ಪೂಜಿಸಿ ನಿಮ್ಮ ಹಳೆಯ ಬಟ್ಟೆ ಸಮೇತ ಹರಿಯುವ ನೀರಿಗೆ ಬಿಟ್ಟುಬಿಡಿ ಇದರಿಂದ ನೀವು ನಿಮ್ಮ ಮನಸ್ಸಿನ ಆಕಾಂಕ್ಷೆಯಂತೆ ವೈವಾಹಿಕ ಜೀವನ ಪ್ರಾಪ್ತಿಯಾಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English