ಉದ್ದಿಮೆಯಲ್ಲಿ ಯಶಸ್ವಿಯಾಗಲು ಹೀಗೆ ಮಾಡಿ

7:00 AM, Friday, September 11th, 2020
Share
1 Star2 Stars3 Stars4 Stars5 Stars
(No Ratings Yet)
Loading...

mahalakshmi ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ಉದ್ದಿಮೆಯಲ್ಲಿ ಯಶಸ್ವಿಯಾಗಲು ಪರಿಪಕ್ವ ಆಲೋಚನೆ, ವ್ಯವಸ್ಥಿತ ಹೂಡಿಕೆ, ತಾಳ್ಮೆ ಮತ್ತು ಕಠಿಣ ಪರಿಶ್ರಮ ಅವಶ್ಯಕವಾಗಿರುತ್ತದೆ. ಕೆಲವು ವೇಳೆ ನಮ್ಮಿಂದ ನಡೆಯುವ ಅಚಾತುರ್ಯ ಕಾರ್ಯಗಳಿಂದ ಲೆಕ್ಕಾಚಾರ ತಪ್ಪಾಗಬಹುದು ಅಥವಾ ಇನ್ಯಾರದ್ದೋ ಮಾತು ಕೇಳಿ ತಪ್ಪು ದಿಕ್ಕಿನಲ್ಲಿ ಸಾಗಬಹುದು ಇವುಗಳಿಂದ ತಮ್ಮಲ್ಲಿನ ಬಂಡವಾಳವು ಶೂನ್ಯವಾಗುವ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ.

ನೀವು ಇಂತಹ ಸಮಯದಲ್ಲಿ ಕೆಲವರ ಸಹಾಯವನ್ನು ಅಪೇಕ್ಷಿಸುತ್ತೀರಿ ಆದರೆ ಸಮಯದ ಗತಿಯಲ್ಲಿ ಸಿಗದೇ ಇರಬಹುದು ಆದರೆ ಜ್ಯೋತಿಷ್ಯಶಾಸ್ತ್ರವು ಇದಕ್ಕೊಂದು ನಿಖರವಾದ ಪರಿಹಾರವನ್ನು ಸೂಚಿಸುತ್ತದೆ. ಆರ್ಥಿಕ ತೊಂದರೆ ಅಥವಾ ಒತ್ತಡ ನಿಮ್ಮನ್ನು ಹೆಚ್ಚಾಗಿ ಬಾಧಿಸುತ್ತಿದ್ದರೆ, ಜನಗಳಿಂದ ಕಠಿಣವಾದ ಮಾತುಗಳು ಎದುರಾಗುತ್ತಿದ್ದರೇ ಹಾಗೂ ನಿಮ್ಮೆಲ್ಲಾ ಸಮಸ್ಯೆಗಳಿಂದ ಮಾನಸಿಕ ಸ್ಥಿತಿ ಹದಗೆಟ್ಟಿದ್ದರೆ ತಾವು ತಮ್ಮ ಜಾತಕದೊಂದಿಗೆ ಅಥವಾ ಪ್ರಶ್ನೆಗಳೊಂದಿಗೆ ನಿಪುಣ ಜ್ಯೋತಿಷ್ಯರನ್ನು ಸಂಪರ್ಕಿಸುವುದು ಉತ್ತಮ.

ಇಲ್ಲಿ ನಾನು ಕೆಲವು ಸರಳ ಪರಿಹಾರ ಮಾರ್ಗದರ್ಶನ ಸೂಚಿಸಿವೆನು ಸಾಧ್ಯವಾದರೆ ಮಾಡಿ ಉತ್ತಮ ಫಲ ನಿರೀಕ್ಷಿಸಬಹುದಾಗಿದೆ.
ನಿಮ್ಮ ಹಣ ಇಡುವ ಸ್ಥಳವು ಆದಷ್ಟು ದಕ್ಷಿಣ ನೈರುತ್ಯ ಮೂಲೆಯಲ್ಲಿ ಇಡುವುದು ಸೂಕ್ತ.
ಆರ್ಥಿಕ ಸ್ಥಿತಿ ಸರಿ ಹೊಂದಲು ಶನಿ ದೇವರ ಶಾಂತಿ ಅಥವಾ ಆರಾಧನೆ ಬಹುಮುಖ್ಯವಾಗಿದೆ.
ಹಣ ಇಡುವ ಸ್ಥಳದಲ್ಲಿ ಒಂದು ಕನ್ನಡಿಯನ್ನು ಇರಿಸುವುದರಿಂದ ಜನಗಳ ದೃಷ್ಟಿಯಿಂದ ಪಾರುಮಾಡುತ್ತದೆ.
ಜಂಟಿ ಪಾಲುದಾರಿಕೆಯಲ್ಲಿ ಆದಷ್ಟು ಇಬ್ಬರ ಹೊಂದಾಣಿಕೆ ಪರೀಕ್ಷಿಸುವುದು ಒಳಿತು.
ಪೂಜಾಸ್ಥಳದಲ್ಲಿ ಮಹಾಲಕ್ಷ್ಮಿಯ ಚಿತ್ರವನ್ನು ಇಡಿ ಮತ್ತು ಪ್ರತಿನಿತ್ಯ ಎರಡು ಬಾರಿ ಪ್ರಾರ್ಥನೆ ಮಾಡಿ.
ಈ ಸಣ್ಣ ಪರಿಹಾರವು ಮಹತ್ತರವಾದ ಬದಲಾವಣೆ ತರುತ್ತದೆ. ಶುಭವಾಗಲಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English