ದುಷ್ಟಶಕ್ತಿ,ಗಳಿಂದ ದಾಂಪತ್ಯದಲ್ಲಿ ಹೇಗೆ ಕೆಡುಕುಂಟಾಗುತ್ತದೆ ಎಂದು ತಿಳಿದುಕೊಳ್ಳಿ

6:00 AM, Saturday, October 10th, 2020
Share
1 Star2 Stars3 Stars4 Stars5 Stars
(No Ratings Yet)
Loading...

Rakshasಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150.

ಪತಿ-ಪತ್ನಿಯರು ಅನ್ಯೋನ್ಯತೆಯಿಂದ ಇದ್ದರೆ ಮನೆಯು ನಂದನವನ ವಾಗಿರುತ್ತದೆ. ಆದರೆ ಇಬ್ಬರ ನಡುವೆ ನಡೆಯುವ ವಿವಾದಗಳು ವಿಷಮ ಪರಿಸ್ಥಿತಿಯನ್ನು ತಂದುಕೊಡುವುದು.

ದಾಂಪತ್ಯದ ಕಲಹದಿಂದಾಗಿ ಜೀವನ ದುಸ್ತರವಾಗುತ್ತದೆ. ಪತಿಯೊಂದು ಸ್ಥಳದಲ್ಲಿ ಪತ್ನಿ ಮತ್ತೊಂದು ಸ್ಥಳದಲ್ಲಿ ಜೀವನ ಸಾಗಿಸಬಹುದಾದ ಪರಿಸ್ಥಿತಿ ಉದ್ಭವವಾಗುತ್ತದೆ. ಇದರಿಂದಾಗಿ ಕೌಟುಂಬಿಕ, ಆರ್ಥಿಕ, ಸಾಮಾಜಿಕ ಜೀವನ ಏರುಪೇರಾಗುವ ಸಾಧ್ಯತೆ ಇರುತ್ತದೆ.

ನಿಮ್ಮಿಂದ ನಿಮ್ಮ ಸಂಗಾತಿ ವಾಸಿಸುತ್ತಿರುತ್ತಾರೆ, ಇದಕ್ಕೆ ಕಾರಣ ಕೆಲವರ ಹೇಳಿಕೆಯ ಮಾತುಗಳು ಕೇಳುವುದು, ದುಷ್ಟಶಕ್ತಿ, ಮಾಂತ್ರಿಕ ಕ್ರಿಯೆಗಳು, ದುರಹಂಕಾರ, ದುರ್ನಡತೆ ಇನ್ನೂ ಇತ್ಯಾದಿಗಳು ಇರಬಹುದು.

ಇದರಿಂದ ಹೊರಬಂದು ನಿಮ್ಮ ಬದುಕು ಅನ್ಯೋನ್ಯತೆಯಿಂದ ಕಟ್ಟಿಕೊಳ್ಳಲು ಈ ಸರಳ ತಂತ್ರವನ್ನು ಮಾಡುವುದು ಒಳ್ಳೆಯದು.

“ಓಂ ಕಾಂ ಮಾಲಿನೀ ತಃ ತಃ ಸ್ವಾಹ” ಈ ಮಂತ್ರವನ್ನು ತಾವು ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿವಸ 108 ಬಾರಿ ಜಪಿಸಿ ಹಳ್ಳದ ಶುದ್ಧ ಮಣ್ಣನ್ನು ತೆಗೆದುಕೊಂಡು ಅದರಲ್ಲಿ ಗೋರಂಜನ ಮಿಶ್ರಣಮಾಡಿ ನಿಮ್ಮ ಹಣೆಗೆ ಹಚ್ಚಿಕೊಳ್ಳಿ ಇದು ಸಂಗಾತಿಗಳ ನಡುವೆ ಪರಸ್ಪರ ಆಕರ್ಷಣೆ ಹಾಗೂ ಪ್ರೀತಿ ಸ್ಥಿತ ಗೊಳ್ಳಲು ಸಹಕಾರಿಯಾಗಿದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English