ವೈವಾಹಿಕ ವಿಚ್ಛೇದನಕ್ಕೆ ಪರಿಹಾರ ಲೇಖನ – ಗಿರಿಧರ ಭಟ್

7:00 AM, Wednesday, October 14th, 2020
Share
1 Star2 Stars3 Stars4 Stars5 Stars
(No Ratings Yet)
Loading...

Homa ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ವಿವಾಹದ ನಂತರ ಕೆಲವು ಕಾರಣಾಂತರ ಸಮಸ್ಯೆಗಳಿಂದ ದಾಂಪತ್ಯ ಜೀವನದಲ್ಲಿ ಬಿರುಕು ಬರುವಂತಹ ಸಾಧ್ಯತೆ ಇರುತ್ತದೆ.

ದಂಪತಿಗಳ ನಡುವೆ ಹೊಂದಾಣಿಕೆ ಹಾಗೂ ಅನುಬಂಧ ಕಡಿಮೆಯಾಗುವುದು, ವಿವಾಹ ಪೂರ್ವದ ಅನೈತಿಕ ಸಂಬಂಧಗಳು ಮುಂದುವರೆಯುವುದು, ಸಂತಾನಹೀನತೆ, ಆಕಸ್ಮಿಕವಾಗಿ ಎದುರಾಗುವ ಸಂಬಂಧಗಳು, ಮಾನಸಿಕ ಅಥವಾ ದೈಹಿಕ ಕಿರುಕುಳ, ರೋಗ-ರುಜಿನ ಬಾದೆಗಳು ಇಂತಹ ಅನೇಕ ಕಾರ್ಯಗಳಿಂದ ದಾಂಪತ್ಯದಲ್ಲಿ ಸಮಸ್ಯೆಗಳಾಗಿ ವಿಚ್ಛೇದನದ ಹಂತಕ್ಕೆ ಹೋಗಬಹುದಾದ ಸಾಧ್ಯತೆ ಇದೆ.

ಕೆಲವು ಮಂತ್ರಗಳ ಸಹಕಾರದಿಂದ, ಹೋಮ ಹವನದ ಮೂಲಕ ಹಾಗೂ ವಶೀಕರಣ ದಂತಹ ಪದ್ಧತಿಗಳಿಂದ ದಾಂಪತ್ಯದಲ್ಲಿನ ಸಮಸ್ಯೆಗಳನ್ನು ಬಗೆಹರಿಸಬಹುದು. ಇಲ್ಲಿ ಪತಿ ಅಥವಾ ಪತ್ನಿ ಆಕರ್ಷಕವಾಗಿ ಕಾಣಬೇಕು ಹಾಗೆಯೇ ತಪ್ಪುಗಳನ್ನು ಮನ್ನಿಸುವ ಉದಾತ್ತ ಗುಣಗಳು ಬೆಳೆಸಿಕೊಳ್ಳಬೇಕು, ಮುಖ್ಯವಾಗಿ ಇಬ್ಬರಲ್ಲಿ ಪ್ರೇಮ ಮೂಡಬೇಕು ಇಂತಹ ವಿಚಾರಗಳಿಗಾಗಿ ವಶೀಕರಣ ತಂತ್ರ ಬಹಳ ಉಪಯುಕ್ತಕರ ವಾಗಿರುತ್ತದೆ.

ಇಂತಹ ಸಮಸ್ಯೆಗಳನ್ನು ಹೊಂದಿದ್ದರೆ ಅಮಾವಾಸ್ಯೆಯ ದಿನ ಪೂರ್ಣಪ್ರಮಾಣದ ತಿಥಿ ಇರುವುದರಿಂದ ಇಂತಹ ಸಂದರ್ಭದಲ್ಲಿ ನಡೆಸುವ ತಾಂತ್ರಿಕ್ ಪೂಜೆಗಳು ಬಹಳಷ್ಟು ಫಲಕಾರಿಯಾಗಿರುತ್ತದೆ. ಈ ತಂತ್ರಗಳ ದಿವ್ಯ ಅನುಭವದಿಂದ ಹಾಗೂ ಅಖಂಡ ಸಿದ್ಧಿಗಳಿಂದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English