ಅಂದುಕೊಂಡ ಕಾರ್ಯ ಯಶಸ್ವಿಯಾಗಲು ಹೀಗೆ ಮಾಡಿ

7:00 AM, Monday, November 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

jyotisyamಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಮನುಷ್ಯನು ಮನೆಯ ಹೊರಗಡೆ ಹೋದಾಗ ದುಡಿಮೆಗೆ ಆಸಕ್ತಿವಹಿಸುತ್ತಾನೆ, ಅದಕ್ಕಾಗಿ ಆತ ತನ್ನನ್ನು ತಾನು ಸಮರ್ಪಿಸಿಕೊಂಡು, ಕುಟುಂಬದ ಬಗ್ಗೆ ವಿವೇಚನೆ ಇಟ್ಟುಕೊಂಡು ಬಹಳಷ್ಟು ಕಷ್ಟಪಡುವನು ಆದರೆ ನಿರೀಕ್ಷಿತ ಮಟ್ಟದಲ್ಲಿ ಲಾಭ ನಿಮ್ಮ ಕೆಲಸದಲ್ಲಿ ಕಾಣದಿದ್ದಾಗ ಹತಾಶೆಯ ಸ್ಥಿತಿ ನಿಮ್ಮದಾಗ ಬಹುದು.

ಮನೆಯಿಂದ ಹೊರಗಡೆ ಹೋದಾಗ ನಗುಮುಖದ ನಿಮ್ಮ ಮುಖ ಭಾವನೆ ಮನೆಗೆ ಹಿಂತಿರುಗಿದಾಗ ಕಳೆಗುಂದಿರಬಹುದು. ಏಕೆಂದರೆ ದುಡಿದ ದುಡಿಮೆ ನಿರೀಕ್ಷಿತ ಪ್ರಮಾಣ ಲಾಭಾವಿಲ್ಲದೇ ಇದ್ದಾಗ ಹೀಗೆ ಆಗುತ್ತದೆ.

ನಿಮ್ಮ ನಿರೀಕ್ಷಿತ ಕಾರ್ಯಗಳು ಕೈಗೂಡಿ ಸಕಾಲದಲ್ಲಿ ವ್ಯವಹಾರ ನಡೆದು ಆರ್ಥಿಕಮಟ್ಟ ಚೇತರಿಕೆಯಾಗಲು ಈ ತಂತ್ರ ಬಹಳಷ್ಟು ಫಲಕಾರಿಯಾದದ್ದು.

ನೀವು ಶನಿವಾರ ಅಥವಾ ಮಂಗಳವಾರ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಸಮಪ್ರಮಾಣದಲ್ಲಿ ಅರ್ಧಭಾಗ ಮಾಡಿ ಮೂರು ಲವಂಗಗಳನ್ನು ಕತ್ತರಿಸಿದ ಲಿಂಬೆಹಣ್ಣಿನ ಒಳಗೆ ಹಾಕಿ ಹೀಗೆ ಎರಡು ಭಾಗದಲ್ಲಿಯೂ ಸಹ ಮಾಡಬೇಕು, ನಂತರ ಇದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ಎರಡು ಹಳದಿ ವಸ್ತ್ರದಲ್ಲಿ ಬೇರೆಬೇರೆಯಾಗಿ ಕಟ್ಟಿಕೊಳ್ಳಬೇಕು, ಇದನ್ನು ಮನೆಯ ಬಾಗಿಲಿಗೆ ದೃಷ್ಟಿಯನ್ನು ತೆಗೆದು ಹಾಗೆ ನಿಮಗೆ ನೀವೇ ದೃಷ್ಟಿಯನ್ನು ತೆಗೆದುಕೊಳ್ಳಿ ನಂತರ ಹರಿಯುವ ನೀರಿಗೆ ಬಿಡಬೇಕು. ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English