ವ್ಯಾಪಾರದಲ್ಲಿ ಗೆಲವು ಸಾಧಿಸಲು ಈ ತಂತ್ರ  

7:00 AM, Tuesday, December 15th, 2020
Share
1 Star2 Stars3 Stars4 Stars5 Stars
(No Ratings Yet)
Loading...

mahalakshmi1ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಮಾಡುವ ವ್ಯಾಪಾರದಲ್ಲಿ ನಿರಂತರ ಸೋಲು ಹಾಗೂ ಆರ್ಥಿಕ ಅಡಚಣೆಗಳು ನಿಮ್ಮಲ್ಲಿ ಹೆಚ್ಚು ಕಾಡುತ್ತಿದ್ದರೆ ಅದರಿಂದ ಹೊರಬರುವ ಪ್ರಯತ್ನ ಖಂಡಿತ ನೀವು ನಡೆಸಿರುತ್ತೀರಿ.

ನಿಮ್ಮ ವ್ಯಾಪಾರದಲ್ಲಿ ಅನಗತ್ಯವಾಗಿ ಪೈಪೋಟಿಗಳು ಹೆಚ್ಚಾಗಬಹುದು, ನಿಮ್ಮ ವ್ಯಾಪಾರ ಸ್ಥಳ ಆಕರ್ಷಣೀಯವಾಗಿ ಕಾಣದಿರಬಹುದು, ಗ್ರಾಹಕರ ಸೆಳೆತ ಕೊರತೆಯಿಂದ ಕೂಡಿರಬಹುದು, ಹಾಗೂ ಸಾಲದ ವ್ಯವಹಾರವೂ ನಿಮಗೆ ನಷ್ಟ ಉಂಟು ಮಾಡಬಹುದು. ಇಂತಹ ಸಮಸ್ಯೆಗಳಿಂದ ಹೊರಬರಲು ಈ ಸರಳ ತಂತ್ರವನ್ನು ಅನುಸರಿಸಿ.

ವ್ಯಾಪಾರ ವಹಿವಾಟು ನಡೆಯುವ ಸ್ಥಳದಲ್ಲಿ ಚಿಕ್ಕ ಗಾತ್ರದ ತೆಂಗಿನಕಾಯಿಯನ್ನು ಹರಿಶಿಣದ ಬಟ್ಟೆಯಲ್ಲಿ ಕಟ್ಟಿ ಅದರ ಮೇಲೆ ಸ್ವಸ್ತಿಕ್ ಚಿಹ್ನೆ ಯನ್ನು ಹಾಕಿ ಕಟ್ಟಿ. ನಿಮ್ಮ ಗಲ್ಲಾಪೆಟ್ಟಿಗೆಯಲ್ಲಿ ಅಥವಾ ಹಣಕಾಸಿನ ಸ್ಥಳದಲ್ಲಿ ಮಹಾಲಕ್ಷ್ಮಿಯ ಪಾದುಕೆಗಳನ್ನು ಅಭಿಷ್ಟ ಸಿದ್ದಿ ಮಾಡಿ ಇಡಿ. ಈ ಎರಡು ತಂತ್ರಗಳಿಂದ ನೀವು ಉತ್ತಮ ವ್ಯಾಪಾರ ನಿರೀಕ್ಷಿಸಬಹುದು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English