ಮನೆಯಲ್ಲಿ ನೆಮ್ಮದಿಯ ನಗುವಿರಲಿ ಅದಕ್ಕಾಗಿ ಈ ಪರಿಹಾರವನ್ನು ಮಾಡಿ

7:00 AM, Monday, December 21st, 2020
Share
1 Star2 Stars3 Stars4 Stars5 Stars
(No Ratings Yet)
Loading...

TuppaDeepaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಮನೆಯಲ್ಲಿ ಸದಾಕಾಲ ಜಂಜಾಟ ದುಃಖದ ವಾತಾವರಣ ಹೆಚ್ಚಾಗಿ ಕಂಡು ಬರುತ್ತಿದ್ದರೆ ಅಲ್ಲಿ ಅಸಮಾಧಾನ ಹಾಗೂ ಮಾನಸಿಕ ವ್ಯವಸ್ಥೆ ಸರಿ ಇರುವುದಿಲ್ಲ.

ಸಂಸಾರದಲ್ಲಿ ಪ್ರೀತಿ-ವಿಶ್ವಾಸ, ಅನುಕಂಪ ಮನೆ ಮಾಡಿದರೆ ಅದರ ಜೀವನಶೈಲಿ ಹಾಗೂ ಆನಂದವು ಅನುಭವಿಸುವ ಮನಸ್ಥಿತಿಯು ಪ್ರಪುಲ್ಲ ವಿರುತ್ತದೆ ಹಾಗೂ ನಿಮ್ಮ ಯೋಗ ಮತ್ತು ಯೋಜನೆಗಳು ಸಕಾಲದಲ್ಲಿ ಕೂಡಿ ನವಚೈತನ್ಯ ಮತ್ತು ಇಷ್ಟಾರ್ಥ ಸಿದ್ಧಿ ಗಳು ಅನುಕೂಲವಾಗಿ ನಡೆಯುತ್ತದೆ.

ನಿಮ್ಮ ಮನೆಯಲ್ಲಿ ಅಸಂತೋಷ ನೆಮ್ಮದಿ ಇಲ್ಲದಿರುವುದು, ಜಂಜಾಟಗಳೇ ತುಂಬಿದ್ದರೆ ನೀವು ಈ ಪರಿಹಾರ ಕಾರ್ಯವನ್ನು ಖಚಿತವಾಗಿ ಮಾಡಿಕೊಳ್ಳಿ.

ನಿಮ್ಮ ಹಿಂದಿನ ದೈವ ಹರಕೆಗಳನ್ನು ಜ್ಞಾಪಿಸಿಕೊಳ್ಳುವುದು ಸೂಕ್ತ.
ಕುಲದೇವರನ್ನು ಆರಾಧನೆ ಮಾಡಿ ಹಾಗೂ ಅದರಂತೆ ನಡೆದುಕೊಳ್ಳಿ.
ಮನೆಯ ದೇವರ ಕೋಣೆಯಲ್ಲಿ ತುಪ್ಪದ ದೀಪವನ್ನು ಬೆಳಗಿ ಇದರಲ್ಲಿ ಏಲಕ್ಕಿಯನ್ನು ಹಾಕಿ ಇದರಿಂದ ಋಣಾತ್ಮಕ ಸಮಸ್ಯೆಗಳು ದೂರವಾಗಿ ಜೀವನದ ಸಂತೋಷದ ಸವಿಗಳಿಗೆ ಪ್ರಾರಂಭವಾಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English