ಸಾಲದ ವಿಷವರ್ತುಲದಿಂದ ಪಾರಾಗುವ ಸರಳ ಮಾರ್ಗ

7:00 AM, Thursday, December 24th, 2020
Share
1 Star2 Stars3 Stars4 Stars5 Stars
(No Ratings Yet)
Loading...

Kubera Chakraಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಸಾಲದ ಜಂಜಾಟದಿಂದ ಜೀವನದ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತೀರಿ. ಕೆಲವು ವಿಷಯವು ನಿಮಗೆ ದಾರಿತಪ್ಪಿಸಿ ಜಂಜಾಟಕ್ಕೆ ಸಿಲುಕಿಸುವ ಸಾಧ್ಯತೆ ಇರುತ್ತದೆ. ಅಂತಹ ವಿಷಯದಲ್ಲಿ ಸಾಲ ಕೂಡ ಹೌದು.

ಪಡೆದುಕೊಂಡ ಸಾಲ ಸಕಾಲದಲ್ಲಿ ತೀರಿಸಲಾಗದೇ ಓದ್ದಾಡಬಹುದು ಜನರ ಕುಹಕದ ಮಾತು, ಹೀಯಾಳಿಕೆ ಹಾಗೂ ಬೈಗುಳಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇಂತಹ ವಿಷಮ ಪರಿಸ್ಥಿತಿಯಿಂದ ನೀವು ಹೊರಬರಲು ಈ ಸರಳ ತಂತ್ರ ಅನುಸರಿಸಿ.

ಮನೆಯಲ್ಲಿ ಧನ ಸಂಪತ್ತು ಆಗಲು ಕುಬೇರ ಚಕ್ರವನ್ನು ಇಡಿ.
ಗೇಹಾಭಿವೃದ್ಧಿ ಹೋಮವನ್ನು ನಡೆಸಿ. ಇದು ನಿಮ್ಮ ಸಂಕಷ್ಟವನ್ನು ದೂರಮಾಡಲು ನೆರವಾಗುವುದು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English