ಪ್ರೇಮದಲ್ಲಿ ಮನಸ್ತಾಪವೇ? ಹೀಗೆ ಮಾಡಿ

7:00 AM, Friday, December 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

love ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ನಿಮ್ಮ ಪ್ರೇಮ ಜೀವನದಲ್ಲಿ ಆಕಸ್ಮಿಕ ರೀತಿಯಲ್ಲಿ ಕೆಲವು ಸಂದರ್ಭ ಸನ್ನಿವೇಶ ಮನಸ್ತಾಪ ಸೃಷ್ಟಿಸುತ್ತದೆ. ಇದರಿಂದ ನಿಮ್ಮ ಆತ್ಮೀಯ ಸಂಗಾತಿ ನಿಮ್ಮನ್ನು ಕಡೆಗಣಿಸಬಹುದು ಇದು ನಿಮಗೆ ಅತ್ಯಂತ ಬೇಸರದ ಸಂಗತಿ ಕೂಡ ಆಗಿರುತ್ತದೆ.

ಮಾಡಿದ ಪ್ರೇಮ ಅಥವಾ ನಿಮ್ಮ ಸಂಬಂಧ ಉಳಿಸಿಕೊಳ್ಳಲು ನೀವು ಅನುಕ್ಷಣ ಬಯಸುವುದು ಸಹಜ. ಇದಕ್ಕಾಗಿ ಸತತ ಪ್ರಯತ್ನ ಕೂಡ ನಡೆಸುವುದುಂಟು.

ಆದರೆ ನಿಮ್ಮ ಸಂಗಾತಿ ನಿಮ್ಮ ಪ್ರಯತ್ನಗಳಿಗೆ ಋಣಾತ್ಮಕ ಉತ್ತರ ದಯಪಾಲಿಸುತ್ತಾರೆ ಇದರಿಂದ ಮಾನಸಿಕವಾಗಿ ಜರ್ಜರಿತರಾಗುತ್ತೀರಿ ಇದು ಸಹಜ. ನಿಮ್ಮ ಪ್ರೇಮಸಂಬಂಧ ಉಳಿಸಿಕೊಳ್ಳಲು ಹಾಗೆಯೇ ಉತ್ತಮ ರೀತಿಯ ಸಾಂಗತ್ಯ ಸೇರಲು ಈ ತಂತ್ರ ಉಪಯುಕ್ತವಾಗಿದೆ.

ರಕ್ತಾಂಬರ ಪರಿಚ್ಚಿನ ರಕ್ತ ಮಣಿ ವಿಭೂಷಿತಾಂ ಗುಂಜಾಹಾರ ಸಮಾಯುಕ್ತಾ ಷೋಡಶಾಬ್ದೇನ ಯುಕ್ತತಾ!
ಈ ಮಂತ್ರವನ್ನು ಪೂರ್ವದಿಕ್ಕಿಗೆ ಕುಳಿತು 21 ಬಾರಿ ಪ್ರತಿನಿತ್ಯ ಬೆಳಗಿನ ಜಾವ ಜಪಿಸಿ ಇದರಿಂದ ಖಂಡಿತ ನಿಮ್ಮ ಕೆಲಸ ಆಗುವುದು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English