ಜಮೀನು ಮಾರಾಟ ಪ್ರಕ್ರಿಯೆ ತಡವಾಗುತ್ತಿದೆಯೇ? ಹೀಗೆ ಮಾಡಿ

7:00 AM, Thursday, January 7th, 2021
Share
1 Star2 Stars3 Stars4 Stars5 Stars
(No Ratings Yet)
Loading...

durgadeviಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ವೈಯಕ್ತಿಕ ಸಮಸ್ಯೆಗಾಗಿ ಜಮೀನು ಮಾರಾಟ ಮಾಡುವ ಚಿಂತನೆ ನಡೆಸಿರುತ್ತೀರಿ. ಆದರೆ ಸಕಾಲದಲ್ಲಿ ಅದು ಮಾರಾಟವಾಗದೇ ತಡವಾಗುವ ಸಾಧ್ಯತೆ ಇರುತ್ತದೆ.

ನೋಡುವ ಜನಗಳಿಗೆ ಆಕರ್ಷಣೆಯಾಗಿ ಕಾಣದಿರಬಹುದು, ವ್ಯಾಪಾರದಲ್ಲಿ ನೀವು ನಿರೀಕ್ಷಿಸಿದ ಬೆಲೆ ಸಿಗದಿರಬಹುದು, ಅಕ್ಕಪಕ್ಕದವರ ಅಪಪ್ರಚಾರದ ಮಾತುಗಳು, ಇವೆಲ್ಲದರ ಹೊರತಾಗಿ ಸ್ವತಃ ನಿಮ್ಮ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು.

ನಿಮ್ಮ ಸಮಯಕ್ಕೆ ಮಾರಾಟ ಪ್ರಕ್ರಿಯೆ ನಡೆದರೆ ಅದು ನಿಜಕ್ಕೂ ಉತ್ತಮವಾಗಿರುತ್ತದೆ. ಉತ್ತಮ ಬೆಲೆ ಹಾಗೂ ಬೇಗನೆ ಮಾರಾಟ ವಾಗುವ ಈ ಸರಳ ತಂತ್ರ ಆಚರಿಸಿ.

ಓಂ ಹ್ರೀಂ ದುಂ ದುರ್ಗಾಯೈ ನಮಃ
ಈ ಮಂತ್ರವನ್ನು ಜಮೀನಿನ ಮಧ್ಯಭಾಗದಲ್ಲಿ ಮೂರುದಿನಗಳ ಕಾಲ ದಿನ 21 ಬಾರಿಯಂತೆ ಜಪಿಸಿ. ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು ನಿಶ್ಚಿತ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English