ಎರಡನೇ ವಿವಾಹಕ್ಕೆ ಪ್ರಯತ್ನಿಸುತ್ತಿದ್ದೀರಾ? ಹೀಗೆ ಮಾಡಿ

7:00 AM, Friday, January 8th, 2021
Share
1 Star2 Stars3 Stars4 Stars5 Stars
(No Ratings Yet)
Loading...

Arashina Kombuಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೆಲವರು ಜೀವನದಲ್ಲಿ ಸೂಕ್ತ ಸಂಗಾತಿ ದೊರೆಯದೇ ಯಾವುದೋ ಅನಿವಾರ್ಯವಾಗಿ ಪೂರ್ವಾಪರ ತಿಳಿಯದೆ ನೀವು ಮದುವೆಯಾಗಿ ಪಶ್ಚಾತ್ತಾಪಪಟ್ಟು ನಂತರ ದಿನಗಳಲ್ಲಿ ವಿಚ್ಛೇದನ ಪಡೆಯಬಹುದು ಅಥವಾ ದೂರದೂರ ವಾಸಿಸುತ್ತಿರ ಬಹುದು.

ಜೀವನ ಇಷ್ಟೇನಾ ಎಂಬುದಾಗಿ ಕೊರಗುತ್ತಿರಬಹುದು ಅಥವಾ ಎರಡನೇ ವಿವಾಹವಾದರೆ ಸಮಾಜ ಹೇಗೆ ನೋಡುತ್ತದೆ ಎಂಬ ಭಾವನೆಯೇ, ಹಿಂದಿನ ಸಮಸ್ಯೆ ಮರುಕಳಿಸುತ್ತದೆಯೇ, ಇದೆಲ್ಲದರ ಜೊತೆಗೆ ಸೂಕ್ತ ಸಂಗಾತಿ ಸಿಗದಿರಬಹುದು. ಚಿಂತಿಸಬೇಡಿ ಈ ಪರಿಹಾರ ತಂತ್ರದಿಂದ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಪರಿಹಾರ ಮಾರ್ಗ:
ಹಳದಿ ಕಾಂಡವನ್ನು ಹರಿಶಿನದ ದಾರದಲ್ಲಿ ಕಟ್ಟಿ ಇದನ್ನು ಅಮಾವಾಸ್ಯೆ ದಿನದಂದು ಬನ್ನಿಮರಕ್ಕೆ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಮರಕ್ಕೆ ಕಟ್ಟಿ ನಂತರ ಅದರ ಸ್ವಲ್ಪ ಎಲೆಯನ್ನು ತೆಗೆದುಕೊಂಡು ಬಾಳೆ ಎಲೆಯ ಮೇಲೆ ಇಟ್ಟು ಹರಿಯುವ ನೀರಿಗೆ ಬಿಡಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English