ನಿಮ್ಮ ಪ್ರೀತಿಪಾತ್ರರು ಮರಳಿ ನಿಮ್ಮಂತೆ ಬರುವ ಮಾರ್ಗ

7:00 AM, Monday, January 18th, 2021
Share
1 Star2 Stars3 Stars4 Stars5 Stars
(No Ratings Yet)
Loading...

Arasina ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಪೂರ್ಣಪ್ರಮಾಣದ ಜೀವನವು ನಿಮ್ಮ ಪ್ರೀತಿಪಾತ್ರರಿಂದ ಸಂಪೂರ್ಣವಾಗುವುದು ಎಂಬ ಭಾವನೆ ಮೂಡುವುದು ಸಾಮಾನ್ಯ.

ಆದರೆ ಕೆಲವೊಂದು ಅನಿರೀಕ್ಷಿತವಾದಂತಹ ಘಟನೆಗಳಿಂದ, ಮನಸ್ತಾಪದಿಂದ ಅವರು ನಿಮ್ಮಿಂದ ದೂರ ಹೋಗಬಹುದಾಗಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮ ಬಳಿ ಇದ್ದಾಗ ಅವರ ಬೆಲೆ ನಿಮಗೆ ಗೊತ್ತಾಗಲಾರದು ಅವರು ನಿಮ್ಮಿಂದ ದೂರ ಸರಿದಂತೆ ಅವರ ಅವಶ್ಯಕತೆ ನಿಮಗೆ ಅರಿವಿಗೆ ಬರುತ್ತದೆ. ಜೊತೆಗೆ ನಿಮ್ಮ ಪ್ರೀತಿಪಾತ್ರರು ನಿಮ್ಮ ಜೊತೆ ಇಲ್ಲದ ಅನುಭವ ಮತ್ತು ಯಾತನೆ ತಿಳಿದುಬರುತ್ತದೆ ಮತ್ತೆ ಹೇಗಾದರೂ ಅವರು ನಿಮ್ಮ ವಶವಾಗಬೇಕೆಂಬ ಮನದ ಬಯಕೆ ಇದ್ದರೆ ಖಂಡಿತ ಈ ಸರಳ ವಿಧಾನದ ಪಲಿತಾಂಶ ಆಚರಿಸಿ.

ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆರಳಿ ನಿಮ್ಮ ಪ್ರೀತಿಪಾತ್ರರ ಹೆಸರಿನಲ್ಲಿ ಅರ್ಚನೆಯನ್ನು ಮಾಡಿಸಿ.
ಅರಿಶಿನ ಮತ್ತು ಕುಂಕುಮವನ್ನು ದೇವಾಲಯಕ್ಕೆ ನೀಡುವುದರಿಂದ ನಿಮ್ಮ ಸಮಸ್ಯೆಗೆ ಉತ್ತಮವಾದಂತಹ ಪರಿಹಾರ ನಿಶ್ಚಿತ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English