ಶತ್ರುಗಳು ಮೂಲೆ ಸೇರುವ ಸರಳ ತಂತ್ರ ಮಾರ್ಗ

7:00 AM, Sunday, January 24th, 2021
Share
1 Star2 Stars3 Stars4 Stars5 Stars
(No Ratings Yet)
Loading...

durga deviಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೆಲವರಿಗೆ ಕಾಲಿಟ್ಟ ಸ್ಥಳದಲ್ಲಿ ಶತ್ರುಗಳು ಹೆಚ್ಚಾಗುತ್ತಾರೆ. ಇಲ್ಲಿ ಕಣ್ಣಿಗೆ ಕಾಣುವ ಶತ್ರುಗಳಿಗಿಂತ ಕಣ್ಣಿಗೆ ಕಾಣದ ಹಿಂಬಾಗಿಲಿನಿಂದ ಶತ್ರುತ್ವ ಬೆಳೆಸುವವರು ಅತ್ಯಂತ ಅಪಾಯಕಾರಿಯಾಗಿರುತ್ತಾರೆ.

ಅನಗತ್ಯ ಅಪಪ್ರಚಾರ, ಕಿರುಕುಳ, ವ್ಯವಹಾರದಲ್ಲಿ ನಷ್ಟ ಮಾಡುವ ಯೋಜನೆ, ಮತ್ಸರ, ದ್ವೇಷ, ಅಸೂಯನ್ನೆ ಸದಾ ನಿಮ್ಮ ವಿರುದ್ಧ ಬಳಸುವ ಅಸ್ತ್ರವಾಗಿ ಇರುತ್ತದೆ. ಇವರ ಮನದಲ್ಲಿ ನಿಮ್ಮ ಬಗ್ಗೆ ಸದಾ ಕೆಡುಕು ಆಗಲೆಂದೇ ಬಯಸುತ್ತಾರೆ ಹಾಗೂ ಮಾಂತ್ರಿಕವಾದಂತಹ ಸಮಸ್ಯೆ ಕೂಡ ಮಾಡಬಹುದಾಗಿರುತ್ತದೆ.

ಇಂತಹ ಬೆಳವಣಿಗೆಯಿಂದ ನಿಮ್ಮಲ್ಲಿ ಸುಂದರ ವಾತಾವರಣ ಬದಲಾಗಿ ದುಃಖದ ಕಾರ್ಮೋಡಗಳು ಹೆಚ್ಚಾಗುತ್ತದೆ. ನಮ್ಮ ಪಾಡಿಗೆ ನಾವಿದ್ದರೂ ಬೆಳೆಯಲು ಬಿಡುತ್ತಿಲ್ಲ ಎಂಬ ಹತಾಶೆಯ ಭಾವನೆ ಕೂಡ ಕಾಣಬಹುದು. ಇದು ಸಹಿಸುವುದು ಕೂಡ ಕಷ್ಟಕರವಾಗಿರುತ್ತದೆ. ದೈವೋ ದುರ್ಬಲ ಘಾತಕ ಎಂಬ ಮಾತಿನಂತೆ ದುರ್ಬಲರಿಗೆ ಕಷ್ಟಗಳು ಹೆಚ್ಚು. ಇದರಿಂದ ಮುಕ್ತಿ ಹೊಂದಲು ಈ ತಂತ್ರ ಪರಿಹಾರ ಉತ್ತಮ.

ಸರ್ವಸಿದ್ಧಿಕರೀ ದುಷ್ಟಾ ಕ್ಷಧಾರ್ತಾ ಶಿವಭಕ್ಷಿಣಿ!
ವರ್ಗಾತ್ಮಿಕಾ ತ್ರಿಕಾಲಜ್ಞಾ ತ್ರಿವರ್ಗಾ ತ್ರಿದಶಾರ್ಚಿತಾ!!
ದುರ್ಗಾದೇವಿ ನಮೋನಮಃ
ಈ ಮಂತ್ರ ಪ್ರತಿನಿತ್ಯ ಪ್ರಾತಃಕಾಲದಲ್ಲಿ 21 ಬಾರಿ ಜಪಿಸಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English