ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗುವುದರಿಂದ ಸಿಗುವ ಪ್ರಯೋಜನ

7:00 AM, Monday, January 25th, 2021
Share
1 Star2 Stars3 Stars4 Stars5 Stars
(No Ratings Yet)
Loading...

Bella Deepaಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: ನಿಮ್ಮ ಅಭಿವೃದ್ಧಿಗೆ ಮಾರಕವಾಗುವಂತಹ ಬೆಳವಣಿಗೆ ನಡೆಯಬಹುದು. ಕೆಲವು ಜನಗಳು ನಿಮ್ಮ ವಿರುದ್ಧ ಮಸಲತ್ತು ಅಥವಾ ಮತ್ಸರ ಸಾಧಿಸಬಹುದಾದ ಸಾಧ್ಯತೆ ಇರುತ್ತದೆ.

ನಿಮ್ಮ ವ್ಯವಸ್ಥಿತ ಜೀವನವನ್ನು ಹಾಳುಮಾಡಲು ಮಾಂತ್ರಿಕ ದುಷ್ಟ ಶಕ್ತಿಯ ಪ್ರಯೋಗದ ಮೊರೆ ಹೋಗಬಹುದು. ಇಂತಹ ಸಮಸ್ಯೆ ಮಾಡಬಹುದಾದ ಜನಗಳು ಕಂಡುಬರುತ್ತಾರೆ.

ಇದು ನಿಮ್ಮ ಜೀವನದಲ್ಲಿ ನಿಮ್ಮ ಸುತ್ತಮುತ್ತಲಿನ ಬೇಕಾದಂತಹ ಜನಗಳಿಂದ ನಡೆಯಬಹುದಾದ ಪ್ರಕ್ರಿಯೆ ಆಗಿರುತ್ತದೆ. ಕೆಲವರು ಇನ್ನೂ ಮುಂದೆ ಹೋಗಿ ದೈವ ದೇಗುಲದಲ್ಲಿ ನಿಮ್ಮ ವಿರುದ್ಧವಾಗಿ ಹರಕೆಗಳನ್ನು ಮಾಡಬಹುದು. ಇಂತಹ ದುಷ್ಟ ಶಕ್ತಿ ಪೀಡೆಗಳಿಂದ ನಿಮ್ಮ ಲಕ್ಷಣ ಕಳಾಹೀನವಾಗುವುದು, ಕಾರ್ಯಗಳಲ್ಲಿ ವಿಘ್ನಗಳು ಎದುರಾಗುತ್ತವೆ, ಕುಟುಂಬಸ್ಥರಲ್ಲಿ ಮನಶಾಂತಿ ಕದಡುವ ಸಾಧ್ಯತೆ ಇರುತ್ತದೆ, ಅಮಾವಾಸ್ಯೆ ಹುಣ್ಣಿಮೆ ಸಂದರ್ಭಗಳಲ್ಲಿ ಆಕಸ್ಮಿಕವಾದಂತಹ ಸಮಸ್ಯೆಗಳು ಹೆಚ್ಚಳವಾಗುತ್ತದೆ, ಪ್ರೀತಿಸಿದ ವ್ಯಕ್ತಿಗಳು ದೂರವಾಗುವರು, ಹಾಗೆಯೇ ನಿಮ್ಮ ಪ್ರತಿಯೊಂದು ವಿಚಾರಗಳು ಸಹ ನಷ್ಟದ ಹಾದಿಗೆ ಸಾಗುತ್ತದೆ ಇಂತಹ ಸಮಸ್ಯೆ ನೀವು ಅನುಭವಿಸುತ್ತಿದ್ದರೆ ಅಥವಾ ಮಾಂತ್ರಿಕ ಸಮಸ್ಯೆಯಿಂದ ನೀವು ಪರಿಹಾರ ಕಂಡುಕೊಳ್ಳಲು ಬಯಸಿದ್ದರೆ ಶಾಸ್ತ್ರಾಧಾರಿತ ಪರಿಹಾರವನ್ನು ಆಚರಿಸಿ.

ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗಬೇಕು.
ಮನೆಯ ಸ್ತ್ರೀಯರು ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಬೇಕು.
ಗೋಮಾತೆಗೆ ಫಲಾಹಾರವನ್ನು ನೀಡುವುದು ಉತ್ತಮ.
ಇವೆಲ್ಲ ಚಟುವಟಿಕೆಗಳಿಂದ ಆದಷ್ಟು ನೀವು ಸಮಸ್ಯೆಗಳಿಂದ ಪಾರಾಗುವಿರಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English