ಜಮೀನಿನ ವಿಷಯಗಳಲ್ಲಿ ತಕರಾರು ಬರುತ್ತೀದೇಯೇ? ಹೀಗೆ ಮಾಡಿ

7:00 AM, Thursday, January 28th, 2021
Share
1 Star2 Stars3 Stars4 Stars5 Stars
(No Ratings Yet)
Loading...

earthಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಆಸ್ತಿ, ಹಣಕಾಸಿನಲ್ಲಿ ಮತ್ತು ಜಮೀನಿನಲ್ಲಿ ನಿಮ್ಮ ವಿರುದ್ಧ ತಿರುಗಿಬಿದ್ದು ಸಮಸ್ಯೆ ನೀಡುತ್ತಿರಬಹುದು.

ಇದರ ಜೊತೆಗೆ ಅನವಶ್ಯಕವಾಗಿ ನಿಮಗೆ ಭೂ ಸಂಬಂಧಿತ ಕಾರ್ಯಗಳಲ್ಲಿ, ಜಮೀನಿನಲ್ಲಿ ಕಿರುಕುಳ ಎದುರಾಗುತ್ತಿರ ಬಹುದು. ಇವೆಲ್ಲವೂ ಬೇಕೆಂದಲೇ ನಿಮ್ಮ ಭೂಮಿಯನ್ನು ಪಡೆಯುವ ಹಂಬಲ ಅಥವಾ ನಿಮ್ಮ ಮೇಲಿನ ದ್ವೇಷದಿಂದ ಇಂತಹ ವರ್ತನೆ ತೋರುವ ಸಾಧ್ಯತೆ ಇದೆ. ಇದರಿಂದ ಮುಕ್ತಿ ಪಡೆಯಲು ಸರಳ ಪರಿಹಾರ ಆಚರಿಸಿ.

ಪರಿಹಾರ ಮಾರ್ಗ
ಅಲ್ಲಿನ ಮೂರು ಮುಷ್ಟಿ ಮಣ್ಣನ್ನು ಕೆಂಪು ಬಟ್ಟೆಯಲ್ಲಿ ಉಪ್ಪಿನ ಜೊತೆಗೆ ಮಿಶ್ರಣ ಮಾಡಿ ನಿಮಗೆ ತೊಂದರೆ ನೀಡುತ್ತಿರುವವರ ಹೆಸರನ್ನು ಹೇಳಿ ನೀರಿಗೆ ಬಿಡಿ. ಇದರಿಂದ ನಿಮ್ಮ ಸಮಸ್ಯೆ ಬಗೆಹರಿಯುವುದು.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English