ದಿನ ಭವಿಷ್ಯ : ಹೂಡಿಕೆಗಳು ನಿಮಗೆ ಹೆಚ್ಚಿನ ಲಾಭ ತಂದುಕೊಡುತ್ತದೆ

6:00 AM, Friday, February 12th, 2021
Share
1 Star2 Stars3 Stars4 Stars5 Stars
(No Ratings Yet)
Loading...

Ghali Anjaneyaಶ್ರೀ ಘಾಳಿ ಆಂಜನೇಯಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್. ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150

ಮೇಷ ರಾಶಿ
ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಇರಲಿ. ನಯವಾದ ಮಾತುಗಳಿಂದ ನಿಮ್ಮನ್ನು ಮೋಸ ಗೊಳಿಸಬಹುದು ಎಚ್ಚರ. ಸಾಲಕೊಡುವ ವಿಷಯಗಳಲ್ಲಿ ಆದಷ್ಟು ಜಾಗ್ರತೆಯಿಂದ ಇರಿ. ಸಾಲದ ವ್ಯವಹಾರ ಮಾಡಿ ಮುಳುಗಡೆಯಾಗುವ ಭೀತಿ ಕಂಡುಬರುತ್ತದೆ. ಆರ್ಥಿಕವಾಗಿ ನಿಮ್ಮ ನಡೆ ಉತ್ತಮ ಮಟ್ಟದಲ್ಲಿರುತ್ತದೆ ಆದರೆ ಆಕರ್ಷಣೆಗಳು ನಿಮ್ಮ ಲೆಕ್ಕಾಚಾರವನ್ನು ತಲೆಕೆಳಗಾಗಿ ಮಾಡಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಂಗಾತಿಯೊಡನೆ ಉತ್ತಮ ಮನಸ್ಥಿತಿಯಿಂದ ಕಾಲ ಕಳೆಯುತ್ತೀರಿ, ಸಂಜೆಯ ವಾತಾವರಣ ನಿಮಗೆ ಉತ್ಸಾಹ ಹಾಗೂ ರೋಮಾಂಚನ ತರಲಿದೆ, ನಿಮ್ಮ ಹಾಸ್ಯದ ಮಾತುಗಳು ಅವರ ಒತ್ತಡವನ್ನು ಕಡಿಮೆಗೊಳಿಸಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಆರೋಗ್ಯದಲ್ಲಿ ಎಚ್ಚರಿಕೆ ವಹಿಸುವುದು ಒಳಿತು. ಜೀವನವೇ ಕಷ್ಟ ಎಂಬುದನ್ನು ಕೊರಗುತ್ತಾ ಕೂರಬೇಡಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವುದು ಒಳಿತು. ಇನ್ನೊಬ್ಬರನ್ನು ಮೆಚ್ಚಿಸಲು ಹಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿಯನ್ನು ಬಿಡುವುದು ಸೂಕ್ತ. ಅನವಶ್ಯಕ ವಾದ-ವಿವಾದಗಳಿಂದ ದೂರವಿರುವುದು ಒಳ್ಳೆಯದು. ಹಣಕಾಸಿನ ಆದಾಯವು ಸ್ಥಿರತೆಯಿಂದ ಕೂಡಿರಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಲೇವಾದೇವಿ ವ್ಯವಹಾರ ಮಾಡುವಾಗ ಎಚ್ಚರಿಕೆಯಿರಲಿ. ಪತ್ನಿಯ ಮಾತುಗಳನ್ನು ಅಲಕ್ಷಿಸುವುದು ಸರಿಯಲ್ಲ. ಮಕ್ಕಳ ಭವಿಷ್ಯಕ್ಕೆ ನೀವು ಕೆಲವು ರೂಪರೇಷೆಗಳನ್ನು ಮಾಡಿಕೊಳ್ಳುವ ಸಾಧ್ಯತೆ ಕಾಣಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲಸದಲ್ಲಿ ಜಯ ಕಾಣಲಿದ್ದೀರಿ. ಕಾರ್ಯ ಆರಂಭಕ್ಕೂ ಮುನ್ನ ಸಂಭ್ರಮ ಪಡುವುದು ಬೇಡ. ಆದಷ್ಟು ಯೋಜನೆಗಳನ್ನು ಗೌಪ್ಯತೆಯನ್ನು ಕಾಪಾಡಿಕೊಳ್ಳಿ ನಕಲು ಮಾಡುವ ಸಾಧ್ಯತೆ ಇದೆ ಎಚ್ಚರ. ಮಕ್ಕಳ ಬೆಳವಣಿಗೆ ಹರ್ಷದಾಯಕ ವಾತಾವರಣ ಕಲ್ಪಿಸುತ್ತದೆ. ನಿಮ್ಮಲ್ಲಿ ಆವರಿಸಿರುವ ನಿರಾಸಕ್ತಿಯ ಇಂದು ಹೋಗಲಾಡಿಸುವ ಪ್ರಯತ್ನ ನಿಮ್ಮ ಸಂಗಾತಿಯಿಂದ ಆಗಲಿದೆ. ಬಂಧುವರ್ಗದ ಮನೆಗಳಿಗೆ ಕುಟುಂಬ ಸಮೇತವಾಗಿ ಭೇಟಿನೀಡುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮಿತ್ರರ ಒಡನಾಟ ಹೆಚ್ಚಾಗಿದ್ದು ಇದು ನಿಮ್ಮ ಕಾರ್ಯಗಳಲ್ಲಿ ಹಸ್ತಕ್ಷೇಪ ವಾಗದಂತೆ ನೋಡಿಕೊಳ್ಳುವುದು ಒಳಿತು. ಅಪಾತ್ರರಿಗೆ ದಾನ ಮಾಡಿ ನಿಮ್ಮ ವ್ಯವಸ್ಥೆಯನ್ನು ಹಾಳು ಮಾಡಿಕೊಳ್ಳಬೇಡಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮಾಡುವ ಕಾರ್ಯಗಳಲ್ಲಿ ಜಯ ಸಂಪೂರ್ಣ ನಿಮ್ಮ ಪಕ್ಷದಲ್ಲಿದೆ. ಜೀವನದ ಸಂಭ್ರಮವನ್ನು ಕಾಳಣಿ ಆದರೆ ಇತರರನ್ನು ನೋಯಿಸುವುದು ಸರಿಯಲ್ಲ. ನಿಮ್ಮ ಕೆಲವು ನಿರ್ದಿಷ್ಟ ಆರ್ಥಿಕ ವಿಷಯಗಳನ್ನು ಹೆಚ್ಚಿನ ಪ್ರಚಾರ ನೀಡದೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಇಂದು ನೀವು ಸಂತೋಷದ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತೀರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ವ್ಯವಹಾರದಲ್ಲಿ ಸ್ನೇಹದ ವಿಷಯ ತರುವುದು ಬೇಡ, ಇದರಿಂದ ನಷ್ಟವಾಗಬಹುದು. ವಾಹನದಲ್ಲಿ ವೇಗದ ಚಾಲನೆ ಒಳ್ಳೆಯದಲ್ಲ. ಐಷಾರಾಮಿತನ ಪ್ರದರ್ಶನ ಮಾಡುವುದು ಸರಿ ಕಾಣುವುದಿಲ್ಲ. ಇಂದಿನ ಅರ್ಥವ್ಯವಸ್ಥೆ ಉತ್ತಮವಾಗಿದ್ದು ಹೊಸತನದ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವಿರಿ. ದೀರ್ಘಾವಧಿ ಹೂಡಿಕೆಗಳು ಲಾಭಾಂಶ ತಂದು ನೀಡಲಿದೆ. ಮಕ್ಕಳ ಹಿತಕ್ಕಾಗಿ ಉತ್ತಮಮಟ್ಟದ ಯೋಜನೆಯನ್ನು ರೂಪಿಸುತ್ತೀರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲಸವನ್ನು ಬೇಗನೆ ಮುಗಿಸಿ ವಿಶ್ರಾಂತಿ ಪಡೆಯುವ ಮನಸ್ಥಿತಿಯಲ್ಲಿ ಇರುವಿರಿ. ಮನೆಗೆ ಬರುವ ನೆಂಟರಿಷ್ಟರಿಂದ ಸಂತೋಷದ ವಾತಾವರಣ ಸೃಷ್ಟಿಯಾಗಲಿದೆ. ಸಂದರ್ಭನುಸಾರ ಮಾತುಗಳನ್ನು ವ್ಯಕ್ತಪಡಿಸಿ ಇದು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ಮನೋ ವ್ಯಾಧಿಗಳನ್ನು ಆದಷ್ಟು ತೆಗೆದುಹಾಕಿ. ಆರೋಗ್ಯಯುತವಾಗಿ ಕೆಲಸದಲ್ಲಿ ಪಾಲ್ಗೊಳ್ಳಿ. ಕಲ್ಪನಾಲೋಕದಲ್ಲಿ ಕಾಲಹರಣ ಮಾಡುವುದು ಬೇಡ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವಾಸ್ತವದತ್ತ ಪ್ರಯಾಣ ಬೆಳೆಸಿ. ಹೂಡಿಕೆಗಳು ನಿಮಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ವೈಯಕ್ತಿಕ ಸಮಸ್ಯೆಗಳಿಂದ ನೀವು ತುಂಬಾ ಖಿನ್ನತೆಯಾಗುವ ಸಾಧ್ಯತೆ ಕಾಣಬಹುದು. ಪಾವತಿಗಳ ಬಗ್ಗೆ ಗಮನವಹಿಸುವುದು ಸೂಕ್ತ. ಕೆಲವರು ಸುಖಾಸುಮ್ಮನೆ ಇಲ್ಲಸಲ್ಲದ ವಿಚಾರಗಳನ್ನು ನಿಮ್ಮ ತಲೆಯಲ್ಲಿ ತುಂಬಬಹುದು ಅಂತಹವರನ್ನು ಆದಷ್ಟು ದೂರವಿಡುವುದು ಸೂಕ್ತ. ವಿಚಾರಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಮಕ್ಕಳ ಬೆಳವಣಿಗೆಗೆ ವಿಶೇಷ ಚಟುವಟಿಕೆಗಳನ್ನು ನಡೆಸುತ್ತೀರಿ. ಖರ್ಚುಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಸಾಲ ಮಾಡದೆ ಇರುವ ಹಾಗೆ ಆರ್ಥಿಕ ವ್ಯವಸ್ಥೆ ರೂಪಿಸಿಕೊಳ್ಳಿ. ಕೆಲಸವು ಅನಾಯಾಸವಾಗಿ ನಡೆಯಲಿದೆ. ಕೊಟ್ಟಿರುವ ಹಣಕಾಸು ಗಳನ್ನು ಮರಳಿ ಪಡೆಯುವ ಯತ್ನದಲ್ಲಿ ವಿಫಲರಾಗುವಿರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆರೋಗ್ಯದ ಬಗ್ಗೆ ಅಗತ್ಯ ಕಾಳಜಿವಹಿಸಿ. ಆತ್ಮೀಯರ ಮನೆಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ಯೋಜನೆಗಳಿಗೆ ಬಂಡವಾಳದ ಸಮಸ್ಯೆ ನಿಮಗೆ ಕಾಡಬಹುದು. ಕೆಲಸದಲ್ಲಿ ಕೆಲವು ಮಾರ್ಪಾಡುಗಳು ಅಗತ್ಯವಿದೆ. ಕ್ರೀಡೆಗಳಲ್ಲಿ ಉತ್ತಮ ಫಲಿತಾಂಶ ಕಂಡುಬರುತ್ತದೆ. ಹಣಕಾಸಿನ ವ್ಯವಹಾರಗಳನ್ನು ಮತ್ತಷ್ಟು ವಿಸ್ತರಣೆ ಮಾಡಿಕೊಳ್ಳುವುದು ಒಳಿತು. ವಿಷಯದಲ್ಲಿನ ಗೊಂದಲದಿಂದ ನಿಮಗೆ ಹಿನ್ನಡೆ ಕಾಣಬಹುದು. ನಿಮ್ಮ ವೈಯಕ್ತಿಕ ತೇಜೋವಧೆಗೆ ಕೆಲವರು ಹುನ್ನಾರ ನಡೆಸಿರಬಹುದಾದ ಸಾಧ್ಯತೆ ಇದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English