ಹಸಿದೊಟ್ಟೆಗೆ ಊಟ ನೀಡಿ ಮಾನವಿಯತೆ ಮೆರೆದ ಕುಂದಾಪುರದ ಶ್ರೀ ನಾರಾಯಣ ಗುರು ಯುವಕ ಮಂಡಳಿ

11:22 AM, Saturday, May 8th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Narayana Guruಕುಂದಾಪುರ  :   ಉಡುಪಿ ಜಿಲ್ಲೆಯ ಕುಂದಾಪುರದ ತಾಲೂಕಿನ ಶ್ರೀ ನಾರಾಯಣ ಗುರು ಯುವಕ ಮಂಡಳಿ(ರಿ)ಯವರಿಂದು ಲಾಕ್ ಡೌನ್ ಇಂದಾಗಿ ದಿನದ ಕೂಳಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ಅಲ್ಲಿನ ಸುತ್ತ-ಮುತ್ತ ಪರಿಸರದಲ್ಲಿನ ಬಡವರಿಗೆ, ವಿಕಲ ಚೇತನರಿಗೆ, ಲಾರಿ ಚಾಲಕರಿಗೆ, ಹಾಗೂ ಹಣ ವಿದ್ದರೂ ಸಹ, ಊಟ ಮಾಡಲು ಹೊಟೇಲ್ ಗಳಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ಸುಮಾರು 250 ಜನರ ಹಸಿವಿನ ಹೊಟ್ಟೆಗೆ ಊಟ ನೀಡಿ ಮಾನವಿಯತೆ ಮೆರೆದ್ದಿದ್ದಾರೆ.

ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ಶ್ರೀನಾಥ ಕಡ್ಲಿ ಮನೆ, ಕಾರ್ಯದರ್ಶಿ ವಿಜಯ್ ಪೂಜಾರಿ,ಕಿರಣ್ ಪೂಜಾರಿ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Narayana Guru

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English