ಅಲೆತ್ತೂರು: ಹಡಿಲು ಗದ್ದೆಗೆ ಕಾಯಕಲ್ಪ ನೇಜಿ ನೆಡುವ ಕಾರ್ಯಕ್ರಮಕ್ಕೆ ಮಾಜಿ ಸಚಿವ ರೈ ಚಾಲನೆ

9:16 PM, Wednesday, July 21st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Ramanatha-Raiಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜ್ಯೋತಿ ಸಂಘದ ವತಿಯಿಂದ ಅಲೆತ್ತೂರು ಲೋಕೇಶ್ ಸುವರ್ಣ ಇವರ ಹಡಿಲು ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ. ರಮಾನಾಥ ರೈ ಬುಧವಾರ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರಶಾಂತ ಕುಲಾಲ್, ಕಾಮರ್ಿಕ ಘಟಕ ಅಧ್ಯಕ್ಷ ಉಮೇಶ್ ನೆಲ್ಲಿಗುಡ್ಡೆ, ಕಿಸಾನ್ ಘಟಕ ಅಧ್ಯಕ್ಷ ಸೋಮಶೇಖರ್ ಗೌಡ, ಹಿಮಕರ ಪೂಜಾರಿ, ಶಶಿಧರ್ ಕುಲಾಲ್, ದಿವಾಕರ, ಮನೋಹರ ನೇರಂಬೋಲ್, ಪ್ರಕಾಶ್ ಡಿ’ಕ್ರೂಜ್, ಕ್ಲೇರ, ರಹೀಮ್ ಕೈಕುಂಜೆ , ಫ್ರಾನ್ಸಿಸ್ ಮತ್ತಿತರರು ಇದ್ದರು.

ಸ್ಯ ವಾಲ್ಟರ್ ನೊರೋಹ್ನ ವಂದಿಸಿದರು. ಮಾಜಿ ವಲಯಾಧ್ಯಕ್ಷ ದಾಮೋದರ ಬಿ.ಎಂ.ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English