ಚಾಲಕ, ಕೃಷಿಕ ಇರಾ ಆಚೇಬೈಲು ಪದ್ಮನಾಭ ನಿಧನ
10:25 AM, Friday, August 6th, 2021
Loading...
ಮಂಗಳೂರು : ಬಂಟ್ವಾಳ ತಾಲೂಕು ಇರಾ ಆಚೇಬೈಲು ಪದ್ಮನಾಭ ಬೆಳ್ಚಡ್ಡ (63) ನಿಧನರಾಗಿದ್ದಾರೆ.
ಚಾಲಕರಾಗಿದ್ದ ಅವರು ಕೃಷಿಕರಾಗಿಯೂ ಇದ್ದರು. ಅಲ್ಪಕಾಲದ ಅಸೌಖ್ಯದ ಬಳಿಕ ಅವರು ಶುಕ್ರವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರು ಪತ್ನಿ ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನ ಅಗಲಿದ್ದಾರೆ.