ಮಂಗಳೂರು : ಮ್ರಿದಿನಿ ಪ್ರೊಡಕ್ಷನ್ ನಿರ್ಮಾಣದ ರಾಕೇಶ್ ಶೆಟ್ಟಿಯವರ ಶಿವನಗರ ಮಣ್ಣದ ‘ಕಾರ್ಣಿಕದ ತನಿಯೆ’ ಆಲ್ಬಮ್ ಹಾಡು ಬಿಡುಗಡೆ ಗೊಂಡಿದೆ.
ಇತ್ತೀಚಿಗೆ ಪಾಂಡೇಶ್ವರ ಶಿವನಗರದಲ್ಲಿ ಸ್ನೇಹ ಕಲ್ಲಾವೃಂದದ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕಸಾಬಾಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಮಠದ ಶ್ರೀಶ್ರೀ ಏಕಗಮ್ಯನಂದ ಸ್ವಾಮೀಜಿ ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆ ಗೊಂಡಿತು.
ಈ ವಿಡಿಯೋ ಆಲ್ಬಮ್ ನಲ್ಲಿ ಸಾಹಿತ್ಯ: ತುಳುನಾಡ ಕಲಶ ಜಿ ಎಸ್ ಗುರುಪುರ, ಗಾಯನ: ತುಳುನಾಡ ಕೋಗಿಲೆ ಚೈತ್ರಾ ಗಾಣಿಗ ಕಲ್ಲಡ್ಕ ಛಾಯಾಗ್ರಹಣ: ನಿಖಿಲ್ ಬೆಳಪು, ನಿರ್ವಹಣೆ & ನಿರ್ದೇಶನ: ರಾಘವೇಂದ್ರ ಯು ಕುಮಾರ್ (RUK) ಹಾಗೂ ನಿರ್ಮಾಣದ ಮ್ರಿದಿನಿ ಪ್ರೊಡಕ್ಷನ್ ರಾಕೇಶ್ ಶೆಟ್ಟಿಯವರದು.
ಶಿವನಗರ ಕೊರಗಜ್ಜ ಕ್ಷೇತ್ರದ ಶ್ರೀಮತಿ ಮತ್ತು ಶ್ರೀ ಪುರುಷೋತ್ತಮ್, ಶ್ರೀಮತಿ ಮತ್ತು ಶ್ರೀ ನಾಗೇಶ್ ಸಹಕಾರನೀಡಿದ್ದಾರೆ.
ಶಿವನಗರ ಮಣ್ಣದ ‘ಕಾರ್ಣಿಕದ ತನಿಯೆ’ ಹಾಡಿನ ವಿಡಿಯೋ
Click this button or press Ctrl+G to toggle between Kannada and English