ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತು ಸುಳ್ಳಲ್ಲ. ಹಲವಾರು ಆಯಾಮದ ವಿಷಯಗಳಿಂದ ಮದುವೆ ಪ್ರಶಸ್ತಕರವಾಗಿ ನಡೆಯುವುದು ಅದು ಪ್ರೇಮ ವಿವಾಹ ವಾಗಿರಬಹುದು ಅಥವಾ ಕುಟುಂಬಸ್ಥರ ಒಪ್ಪಿಗೆಯಿಂದ ಮಾಡುವ ಮದುವೆ ಆಗಿರಬಹುದು.
ಕೆಲವೊಮ್ಮೆ ನೀವು ಎಷ್ಟೋ ವಧು ಅಥವಾ ವರ ನೋಡುತ್ತಿರಬಹುದು ಯಾವುದು ಸಹ ನಿಮ್ಮ ಅಪೇಕ್ಷೆಯಂತೆ ಹೊಂದಾಣಿಕೆ ಆಗುತ್ತಿರುವುದಿಲ್ಲ, ವಯಸ್ಸು ಹೆಚ್ಚಾದಂತೆ ನಿಮ್ಮ ವಿವಾಹದ ಕಲ್ಪನೆ ಕೂಡ ನಶಿಸಿ ಹೋಗುವ ಸಾಧ್ಯತೆ ಇರುತ್ತದೆ. ಇಂತಹ ವೈವಾಹಿಕ ಜೀವನಕ್ಕೆ ಕಾಲಿಡಲು ತಮಗೆ ಇನ್ನಿಲ್ಲದ ಸಮಸ್ಯೆಗಳು ಆಗುತ್ತಿದ್ದರೆ ಈ ಕೆಳಕಂಡ ಕೆಲವು ಪರಿಹಾರ ಕಾರ್ಯಗಳನ್ನು ಕೈಗೊಳ್ಳಿ ಇದು ನಿಮ್ಮ ಜೀವನಕ್ಕೆ ಉತ್ತಮ ರೀತಿಯಾದಂತಹ ಬದಲಾವಣೆ ತಂದು ಕೊಡುವುದು ನಿಶ್ಚಿತ.
ಶುಕ್ರವಾರದ ದಿನದಂದು ಶುಕ್ರನ ಆರಾಧನೆ ಮಾಡಿ.
ಪ್ರತಿನಿತ್ಯ ಆದಿತ್ಯ ಹೃದಯ ಸ್ತೋತ್ರವನ್ನು ಜಪಿಸಿ.
ಶಿವನ ದೇಗುಲದಲ್ಲಿ ನೀರನ್ನು ಅರ್ಪಿಸಿ.
ಇವುಗಳು ಉತ್ತಮ ರೀತಿಯಾದ ಫಲ ನೀಡಿ ನಿಮ್ಮ ವಿವಾಹ ಶೀಘ್ರವಾಗಿ ನೆರವೇರಲು ಸಹಾಯ ಮಾಡುತ್ತದೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
Click this button or press Ctrl+G to toggle between Kannada and English