ಮಾನವಿಕ ಐಕ್ಯ ಸಂದೇಶ ಯಾತ್ರೆಗೆ ಚಾಲನೆ

8:22 PM, Sunday, February 21st, 2016
Share
1 Star2 Stars3 Stars4 Stars5 Stars
(4 rating, 5 votes)
Loading...
Kerala Yuva Janatha Dal

ಕುಂಬಳೆ: ಭೂರಹಿತ ಸಮೂಹಕ್ಕೆ ಯುವಪ್ರದ ರಕ್ಷಣೆ ಎಂಬ ಸಂದೇಶದೊಂದಿಗೆ ಯುವಜನತಾದಳ(ಯು) ಇದರ ರಾಜ್ಯ ಅಧ್ಯಕ್ಷ ಸಲಾಂ ಮಡವೂರ್‌ರ ನೇತೃತ್ವದ ಮಾನವಿಕ ಐಕ್ಯ ಸಂದೇಶ ಯಾತ್ರೆ ಕುಂಬಳೆಯಿಂದ ಶನಿವಾರ ಆರಂಭಗೊಂಡಿತು.

ಯುವ ಜನತಾದಳ ಕೇಂದ್ರ ಪ್ರಧಾನ ಕಾರ್ಯದರ್ಶಿ ಜಾವೇದ್ ರಾಸ ಯಾತ್ರೆಯನ್ನು ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪಿ.ಕೆ. ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ.ಶ್ರೀಧರನ್, ಜೆಡಿಯುರಾಜ್ಯ ಉಪಾಧ್ಯಕ್ಷ ಕೋರನ್ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಪಿ.ಕುಂಞಲಿ ಸಹಿತ ಅನೇಕರ ಗಣ್ಯರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English