ಚಿತ್ರ ನಟ ಶ್ರೀ ಶಿವರಾಜ್ ಕುಮಾರ್ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ

9:02 PM, Saturday, September 16th, 2017
Share
1 Star2 Stars3 Stars4 Stars5 Stars
(No Ratings Yet)
Loading...

Shivarajkumar ಮಂಗಳೂರು : ಕದ್ರಿ ಸ್ಟಾರ್ ನೈಟ್ ಗೆ ಆಗಮಿಸಿದ ಚಲನಚಿತ್ರ ನಟ ಶ್ರೀ ಶಿವರಾಜ್ ಕುಮಾರ್ ರವರು ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ಇತ್ತು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಶಾರಾದ ಶ್ರೀ ಹೆಚ್.ಎಸ್. ಸಾಯಿರಾಮ್, ನಮ್ಮ ಕುಡ್ಲ ಚಾನೆಲ್ ನ ಶ್ರೀ ಮೋಹನ್ ಕರ್ಕೇರ ಹಾಗೂ ಕ್ಶೇತ್ರದ ಮ್ಯಾನೇಜರ್ ಶ್ರೀ. ವಿನೀತ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English