ಚಿತ್ರ ನಟ ಶ್ರೀ ಶಿವರಾಜ್ ಕುಮಾರ್ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ

Saturday, September 16th, 2017
Shivarajkumar

ಮಂಗಳೂರು : ಕದ್ರಿ ಸ್ಟಾರ್ ನೈಟ್ ಗೆ ಆಗಮಿಸಿದ ಚಲನಚಿತ್ರ ನಟ ಶ್ರೀ ಶಿವರಾಜ್ ಕುಮಾರ್ ರವರು ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ಇತ್ತು ವಿಶೇಷ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಶಾರಾದ ಶ್ರೀ ಹೆಚ್.ಎಸ್. ಸಾಯಿರಾಮ್, ನಮ್ಮ ಕುಡ್ಲ ಚಾನೆಲ್ ನ ಶ್ರೀ ಮೋಹನ್ ಕರ್ಕೇರ ಹಾಗೂ ಕ್ಶೇತ್ರದ ಮ್ಯಾನೇಜರ್ ಶ್ರೀ. ವಿನೀತ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು