ನಂತೂರು ವೃತ್ತಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಲು ಯುವ ಜನತಾದಳ ಪ್ರತಿಭಟನೆ

6:31 PM, Saturday, December 9th, 2017
Share
1 Star2 Stars3 Stars4 Stars5 Stars
(No Ratings Yet)
Loading...

YOUTH-JDS ಮಂಗಳೂರು : ಮಂಗಳೂರು ನಗರದ ನಂತೂರಿನಲ್ಲಿ, ನಂತೂರು ವೃತ್ತಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ದ.ಕ ಜಿಲ್ಲಾ ಯುವ ಜನತಾದಳ ಶನಿವಾರ ಪ್ರತಿಭಟನೆ ನಡೆಸಿತು .

ಯುವ ಜನತಾದಳ ಜಿಲ್ಲಾಧ್ಯಕ್ಷ  ಅಕ್ಷಿತ್ ಸುವರ್ಣ ಮಾತನಾಡಿ ನಂತೂರು ವೃತ್ತದಲ್ಲಿ ಹಲುವು ಬಾರಿ ಅಫಘಾತಗಳು ನಡೆದು ಜನಸಾಮಾನ್ಯರು ಪ್ರಾಣ ಕಳಕೊಂಡರೂ ಜಿಲ್ಲಾಡಳಿತ ಎಚ್ಛೆತ್ತು ಕೊಂಡಿಲ್ಲ, ಈ ವೃತ್ತದಲ್ಲಿ ಕೂಡಲೇ ಮೇಲ್ಸೇತುವೆ ನಿರ್ಮಾಣ ಮಾಡ ಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ನಾಯಕರುಗಳಾದ ಪ್ರವೀಣ್ ಚಂದ್ರ ಜೈನ್. ರಾಮ್ ಗಣೇಶ್. ಗೋಪಾಲಕೃಷ್ಣ ಅತ್ತಾವರ .ನಾಸೀರ್.ರತ್ನಕರ್ ಸುವರ್ಣ. ಕ್ಷೇತ್ರ ಅಧ್ಯಕ್ಷ ವಸಂತ ಪೂಜಾರಿ.

YOUTH-JDS ಯುವ ನಾಯಕರುಗಳಾದ ಮಧುಸೂದನ ಗೌಡ.  ಶ್ರೀನಾಥ್ ರೈ. ರತೀಶ್ ಕರ್ಕೇರ. ಲಿಖಿತ್ ರಾಜ್. ಭರತ್. ದೀಪಕ್. ನಿಲಿತ್ ಕೂಟ್ಟಾರಿ. ಧನುಷ್ ಶೆಟ್ಟಿ. ಮೇಬೂಬ್. ಕುಂಞ. ಖಲ್ದರ್.  ಅಶ್ರಫ್.  ಸತ್ತಾರ್. ಹೀತೇಶ್ ರೈ. ಸರ್ಮಥ್. ವಿಧ್ಯಾರ್ಥಿ ನಾಯಕರುಗಳಾದ ಸೀನಾನ್.ತೇಜಸ್ ನಾಯಕ್. ಕೌಶಿಕ್. ಲಾಯಿಡ್ ಇದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English