ವಿವಿಧ ಕಾಮಗಾರಿಗಳ ಶಿಲಾನ್ಯಾಸ, ಕಾಂಕ್ರಿಟ್ ರಸ್ತೆ ಉದ್ಘಾಟನೆ

1:13 PM, Saturday, January 6th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kamagariಮಂಗಳೂರು: ತಾಲೂಕಿನ ಪುದು ಗ್ರಾಮದ ಕೋಡಿಮಜಲ್ ಕುಟ್ಟಿಕಳ ಕಾಂಕ್ರಿಟ್ ರಸ್ತೆಗೆ ಸುಮಾರು 50 ಲಕ್ಷ ರುಪಾಯಿ ವೆಚ್ಚದ ಕಾಮಗಾರಿಗೆ ಮತ್ತು ಫರಂಗಿಪೇಟೆಯಿಂದ ಕುಟ್ಟಿಕಳ ಸಂಪರ್ಕ ರಸ್ತೆಗೆ ಡಾಮರೀಕರಣ ಶಿಲಾನ್ಯಾಸ, ಸುಜೀರ್ ಬದಿಗುಡ್ದೆ ಕಾಂಕ್ರಿಟ್ ರಸ್ತೆಯ ಉದ್ಘಾಟನೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಶನಿವಾರ ಶಿಲಾನ್ಯಾಸಗೈದರು.

kamagari-2ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಇಕ್ಬಾಲ್ ದರ್ಬಾರ್, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಶಿರ್ ಪೇರಿಮಾರ್, ಸದಸ್ಯರಾದ ಝಹೀರ್ ಅಬ್ವಾಸ್, ರಮ್ಲಾನ್, ದುರ್ಗೇಶ್, ಇಕ್ಬಾಲ್ ಸುಜೀರ್, ಅಲ್ಪಸಂಖ್ಯಾತ ಘಟಕದ ಮುಡಿಪು ಅಧ್ಯಕ್ಷ ಇಮ್ತಿಯಾಝ್ ಅಲ್ಫಾ, ಕಿಶೋರ್, ಮಜೀದ್ ಫರಂಗಿಪೇಟೆ, ಹಮೀದ್ ಫರಂಗಿಪೇಟೆ, ಎಮ್ಕೆ ಮುಹಮ್ಮದ್, ಇಬ್ರಾಹೀಂ ಕುಂಪನಮಜಲ್ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English