ಪ್ರೇಯಸಿಗೆ ಚೂರಿಯಿಂದ ಇರಿದು, ತಾನು ಕುತ್ತಿಗೆಗೆ ಇರಿದು ಕೊಂಡ ಯುವಕ

8:45 PM, Friday, June 28th, 2019
Share
1 Star2 Stars3 Stars4 Stars5 Stars
(No Ratings Yet)
Loading...

Sushanthಮಂಗಳೂರು : ಯುವಕನೊಬ್ಬ ಯುವತಿಗೆ ಚೂರಿಯಿಂದ ಇರಿದು,   ತಾನು ಕುತ್ತಿಗೆಗೆ ಇರಿದು ಕೊಂಡು ಸಾವು ಬದುಕಿನ ನಡುವೆ ಆಸ್ಪತ್ರೆಗೆ ದಾಖಲಾದ ಘಟನೆ ದೇರಳಕಟ್ಟೆ ಸಮೀಪದ ಬಗಂಬಿಲದಲ್ಲಿ ಶುಕ್ರವಾರ ನಡೆದಿದೆ.

ಈ ಘಟನೆಯನ್ನು ನೆರೆ ಮನೆಯವರು  ಚಿತ್ರೀಕರಿಸಿದ್ದು. ಯುವಕ ಯುವತಿಯನ್ನು ಇರಿದು ತಾನು ಇರಿದು ಕೊಳ್ಳುವುದು ದಾಖಲಾಗಿದೆ.

ಶಕ್ತಿನಗರದ ನಿವಾಸಿ ಸುಶಾಂತ್(22) ಚೂರಿಯಿಂದ ಇರಿದ ಆರೋಪಿಯಾಗಿದ್ದಾನೆ. ಇರಿತಕ್ಕೊಳಗಾದವಳನ್ನು ಬಗಂಬಿಲದ ದೀಕ್ಷಾ(20)ಎಂದು ತಿಳಿದು ಬಂದಿದೆ

ಇಬ್ಬರ ನಡುವಿನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಸುಶಾಂತ್ ಯುವತಿಯ ಮನೆಯಬಳಿಗೆ ಬಂದು  ಚೂರಿಯಿಂದ ಇರಿದಿದ್ದಾನೆ. ಬಳಿಕ ಆರೋಪಿ ತನ್ನ ಗಂಟಲನ್ನು ಕೊಯ್ದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿದ್ದಾರೆ .

 

1 ಪ್ರತಿಕ್ರಿಯೆ - ಶೀರ್ಷಿಕೆ - ಪ್ರೇಯಸಿಗೆ ಚೂರಿಯಿಂದ ಇರಿದು, ತಾನು ಕುತ್ತಿಗೆಗೆ ಇರಿದು ಕೊಂಡ ಯುವಕ

  1. Dinesha DJ, Basavarajappra

    Ettpduva modhall ninu byda edhu. Hellbodithall. Enodhu. Mathu. ಇನ್ನು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English