ದಂಡಕ್ಕಿಂತ ವಾಹನ ಸವಾರರ ಮನ ಪರಿವರ್ತನೆ ಮುಖ್ಯ : ಡಾ. ವೀರೇಂದ್ರ ಹೆಗ್ಗಡೆ

5:43 PM, Saturday, September 14th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Dr.Veerendra-Hegdeಮಂಗಳೂರು : ನೂತನವಾಗಿ ಜಾರಿಯಾಗಿರುವ ದಂಡ ನಿಯಮದ ಜತೆಗೆ ವಾಹನ ಸವಾರರ ಮನ ಪರಿವರ್ತನೆ ಮುಖ್ಯ. ಎಲ್ಲವೂ ದಂಡದಿಂದಲೇ ಸಾಧ್ಯವಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಅಪಘಾತಗಳು ಆಗುವ ಸಂಖ್ಯೆ, ಮರಣಗಳ ಸಂಖ್ಯೆಗಳನ್ನು ಕಂಡಾಗ ಸಂಕಟವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾಯ್ದೆಗಳ ಅಗತ್ಯತೆ ಇದೆ. ಬಹಳಷ್ಟು ಮಂದಿ ಅಪಘಾತಕ್ಕೆ ಬಲಿಯಾಗುತ್ತಲೇ ಇದ್ದಾರೆ. ಆದ್ದರಿಂದ ಶಿಸ್ತು ಪಾಲಿಸಲೇಬೇಕು. ಆದ್ದರಿಂದ ಸರ್ಕಾರ ಕನಿಷ್ಠ 30 ದಿನಗಳ ಕಾಲ ಸಮಯ ನೀಡಿ, ಜನರ ಮನ ಪರಿವರ್ತನೆ ಮಾಡಬೇಕು ಎಂದರು.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English