ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಸ್ಯಾಕ್ಸೋಫೋನ್‌ ಕಾರ್ಯಕ್ರಮ

5:13 PM, Thursday, January 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kadri

ಕದ್ರಿ : ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಕದ್ರಿ ಮಲ್ಲಿಕಾ ವೃಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ| ಮಚ್ಚೇಂದ್ರನಾಥ ಮಂಗಳಾದೇವಿ ಮತ್ತು ಅಂತರಾಷ್ಟ್ರೀಯ ಸ್ಯಾಕ್ಸೋಫೋನ್‌ ಕಲಾವಿದೆ ಸಿಂಧು ಭೈರವಿ ಅವರಿಂದ ಸ್ಯಾಕ್ಸೋಫೋನ್‌ ಕಾರ್ಯಕ್ರಮವು 22.02.2020 ರಂದು ನೆರವೇರಿತು.

ಸಹ ಕಲಾವಿದರಾಗಿಡೋಲು ವಿದ್ವಾನ್‌ ತಾಯೂರು ನಾಗರಾಜ ಹಾಗೂಗಣೇಶ ಮಂಗಳಾದೇವಿ, ಫ್ಲೂಟ್ ಶ್ರೀಧರ ಆಚಾರ್ಯ ಕಾಸರಗೋಡು ಸಹಕರಿಸಿದರು.

ವೇದಿಕೆಯಲ್ಲಿ ದೇವಸ್ಥಾನದ ಅಧ್ಯಕ್ಷರು ಡಾ| ಎ. ಜನಾರ್ಧನ ಶೆಟ್ಟಿ, ಎಸ್. ಪ್ರದೀಪಕುಮಾರ ಕಲ್ಕೂರ, ಸುಧಾಕರರಾವ್ ಪೇಜಾವರ ಕಲಾವಿದರನ್ನುಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English