ಬೆಂಬಿಡದೆ ಕಾಡುವ ಅನಾರೋಗ್ಯ ಸಮಸ್ಯೆಗೆ ಜೋತಿಷ್ಯ ಪರಿಹಾರ

9:00 AM, Monday, April 13th, 2020
Share
1 Star2 Stars3 Stars4 Stars5 Stars
(No Ratings Yet)
Loading...

limeಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಆರೋಗ್ಯವೇ ಸಂಪತ್ತು ಎಂಬ ಮಾತು ಈ ದಿನಗಳಲ್ಲಿ ಎಲ್ಲರಿಗೂ ನಿಜ ಎಂದು ಅನಿಸುತ್ತದೆ. ಹಣ, ಆಸ್ತಿ, ಸುಖ, ವೈಭೋಗ ಎಲ್ಲಾ ಅನುಭವಿಸಲು ಆರೋಗ್ಯ ಬೇಕೇ ಬೇಕು.

ಎಲ್ಲವೂ ಇದ್ದು ಆರೋಗ್ಯದಲ್ಲಿ ಭಾದೆ ಪಡುತ್ತಿರುವುದು ಮತ್ತು ದುಡಿದ ಹಣವನ್ನೆಲ್ಲಾ ಆಸ್ಪತ್ರೆಗೆ ನೀಡುತ್ತಿರುವುದು ಎರಡು ತರಹದ ಜನರನ್ನು ನೋಡಿದ್ದೇವೆ ಇಲ್ಲಿ ಸಮಸ್ಯೆ ಒಂದೇ ಆರೋಗ್ಯ ಸರಿಯಿಲ್ಲ ಎಂಬುದು.

ಕೆಲವರಲ್ಲಿ ಒಂದು ತಪ್ಪಿದ್ದರೆ ಒಂದು ಸಮಸ್ಯೆ ಕಾಡುತ್ತದೆ. ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಎರಡು ಸಹ ಅವಶ್ಯ. ಇನ್ನೂ ಕೆಲವರಲ್ಲಿ ದೊಡ್ಡ ಮಟ್ಟದ ಆಸ್ಪತ್ರೆಯಲ್ಲಿ ತೋರಿಸಿದರು ಸಹ ಸಮಸ್ಯೆ ಏನು ಎಂಬುವುದೇ ತಿಳಿಯುವುದಿಲ್ಲ. ಮೇಲಿಂದ ಮೇಲೆ ಶಸ್ತ್ರಚಿಕಿತ್ಸೆ ನಡೆಯುವುದು. ಇವುಗಳೆಲ್ಲ ಜೀವನದಲ್ಲಿ ಎದುರಾದರೆ ಅದರ ಸಂಕಷ್ಟ ಹೇಳಲು ಸಾಧ್ಯವಿಲ್ಲ, ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ.

ಕೆಟ್ಟ ಜನಗಳ ದೃಷ್ಟಿ, ಪ್ರಯೋಗ ದೋಷ, ಕರ್ಮ ದೋಷ ಮತ್ತು ನಮ್ಮ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಆರೋಗ್ಯ ಸರಿಪಡಿಸಲು ಶಾಸ್ತ್ರಧಾರಿತ ಪರಿಹಾರ ಮಾಡಿ ಖಂಡಿತ ನಿಖರ ಫಲಿತಾಂಶ ಪಡೆಯುವಿರಿ.

ವಿಷ್ಣು ಸಹಸ್ರನಾಮ ಮತ್ತು ಧನ್ವಂತರಿ ಮಂತ್ರವನ್ನು ಜಪಿಸಿ.
ಒಂಬತ್ತು ಶುಕ್ರವಾರ ಶಕ್ತಿ ದೆಗುಲದಲ್ಲಿ ನಿಂಬೆಹಣ್ಣಿನ ದೀಪ ಹಚ್ಚಿ.
ಆಂಜನೇಯ ದೇಗುಲಕ್ಕೆ ಶನಿವಾರದಂದು ಎಲೆಯ ಹಾರವನ್ನು ನೀಡಿ.
ಆಯುಷ್ಯ ಅಥವಾ ಸಂಜೀವಿನಿ ಹೋಮವನ್ನು ನಡೆಸಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English