ಶುಕ್ರವಾರದಿಂದ ರಂಝಾನ್ ಉಪವಾಸ ವೃತ ಆರಂಭ

7:51 PM, Thursday, April 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Ramzan-Moonಮಂಗಳೂರು : ದಕ್ಷಿಣ ಕೇರಳದ ಕಾಪಾ ಡ್ ಎಂಬಲ್ಲಿ ಚಂದ್ರ ದರ್ಶನ ವಾಗಿದ್ದು ದ.ಕ. ಜಿಲ್ಲೆಯಾದ್ಯತ ನಾಳೆ ಶುಕ್ರವಾರದಿಂದ ರಂಝಾನ್ ಉಪವಾಸ ವೃತ ಆರಂಭವಾಗಲಿದೆ  ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.

ಎಪ್ರಿಲ್ 23 ಗುರುವಾರ ಅಸ್ತ ಶುಕ್ರವಾರ ರಾತ್ರಿ ಎಪ್ರಿಲ್ 24 ಶುಕ್ರವಾರ ಉಪವಾಸ ಪ್ರಾರಂಭ ಎಂದು ಖುರ್ರತ್ತುಸ್ಸದಾತ್ ಸಯ್ಯಿದ್ ಪಝಲ್ ಕೋಯಮ್ಮ ತಂಙಲ್ ಕೂರತ್ (ಸಂಯುಕ್ತ ಖಾಝಿಗಳು ದಕ್ಷಿಣ ಕನ್ನಡ) ಮತ್ತು  ತಾಜುಲ್ ಫುಖಹಾಅ್ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್  (ಸಂಯುಕ್ತ ಖಾಝಿಗಳು ಉಡುಪಿ, ಹಾಸನ,ಚಿಕ್ಕಮಗಳೂರು) ತಿಳಿಸಿರುತ್ತಾರೆ ಎಂದು ಅವರು ಹೇಳಿದರು,

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English