ಮಂಗಳೂರಿನಲ್ಲಿ ಹಸಿ ಮೀನು ವ್ಯಾಪಾರ ಬಂದ್ ಮಾಡಲು ಡಿಸಿ ಗೆ ಪತ್ರ

Tuesday, June 23rd, 2020
dakke fish market

ಮಂಗಳೂರು : ದಕ್ಕೆ ಯಲ್ಲಿ ಪ್ರಸ್ತುತ ಹಲವು ವರ್ತಕರಿಗೆ ಮತ್ತು ಇತರರಿಗೆ ಅನಾರೋಗ್ಯ ಸೋಂಕು ಲಕ್ಷಣ ಗಳ ಕಾರಣಕ್ಕಾಗಿ ವ್ಯವಹಾರ ಸ್ಥಗಿತ ಗೊಳಿಸುವ ಬಗ್ಗೆ ದಕ್ಕೆ ಹಸಿ ಮೀನು ವ್ಯಾಪಾರಸ್ತರು ಮತ್ತು ಕಮಿಷನ್ ಏಜೆಂಟ್ ರ ಸಂಘ ಮಂಗಳೂರು ಇದರ ಅಧ್ಯಕ್ಷ  ಕೆ. ಅಶ್ರಫ್ ಅವರು ದ.ಕ.  ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ನಡುವೆ  ದಕ್ಕೆಯ ಮೀನು ವ್ಯಾಪಾರದ ಸ್ಥಳಕ್ಕೆ ತೆರಳಿ, ಅಲ್ಲಿಂದ ಮೀನು ತಂದು, ಮನೆಮನೆಗೆ ಮೀನು ಮಾರಾಟ ಮಾಡುತ್ತಿದ್ದ, ಎಕ್ಕೂರಿನ 27 ವರ್ಷದ ಯುವಕ ಶೀತದ ಸಮಸ್ಯೆಯಿಂದಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಸ್ವಯಂ ಪರೀಕ್ಷೆಗೊಳಪಟ್ಟಿದ್ದ. ಈ […]

ಮುಸ್ಲಿಂ ಬಟ್ಟೆ ವ್ಯಾಪಾರಿಗಳು ಬಟ್ಟೆ ಅಂಗಡಿ ತೆರೆಯದಿರಲು ಮನವಿ

Saturday, May 9th, 2020
cloth store

ಮಂಗಳೂರು  : ಬಟ್ಟೆ ಅಂಗಡಿಗಳನ್ನು ತೆರೆಯಲು ಸರಕಾರ ಅವಕಾಶ ಕೊಟ್ಟಿರುವುದರಿಂದ ತೆರೆಯವುದೂ ಬಿಡುವುದೂ ಆಯಾಯ ಅಂಗಡಿಯರ ವಿವೇಚನೆಗೆ ಬಿಟ್ಟ ವಿಚಾರ. ಮುಸ್ಲಿಂ ಬಟ್ಟೆ ವ್ಯಾಪಾರಿಗಳು ಹೆಚ್ಚಿನವರು ತಮ್ಮ ಅಂಗಡಿಗಳನ್ನು ಸ್ವ ಇಚ್ಛೆಯಿಂದ ಬಂದು ಮಾಡಲು ತೀರ್ಮಾನಿಸಿರುವುದು ಶ್ಲಾಘನೀಯ. ಕೆ.ಟಿ.ಎ.ಯೂತ್ ಫಾರಂ ಎಂಬ ಹೆಸರಿನ ವರ್ತಕರ ಸಂಘವು ತಮ್ಮ ಅಂಗಡಿಗಳನ್ನು ತೆರೆಯದೇ ಇರಲು ತೀರ್ಮಾನಿಸಿರುವುದು ಅಭಿನಂದನೀಯ. ಯಾಕೆಂದರೆ ಒಂದು ಕಡೆ ಕೊರೋನ ಸೋಂಕಿನ ಭೀತಿ, ಇನ್ನೊಂದು ಕಡೆ ಈದ್ ಹಬ್ಬದ ಖರೀದಿಯ ವಿಚಾರ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು […]

ಶುಕ್ರವಾರದಿಂದ ರಂಝಾನ್ ಉಪವಾಸ ವೃತ ಆರಂಭ

Thursday, April 23rd, 2020
Ramzan-Moon

ಮಂಗಳೂರು : ದಕ್ಷಿಣ ಕೇರಳದ ಕಾಪಾ ಡ್ ಎಂಬಲ್ಲಿ ಚಂದ್ರ ದರ್ಶನ ವಾಗಿದ್ದು ದ.ಕ. ಜಿಲ್ಲೆಯಾದ್ಯತ ನಾಳೆ ಶುಕ್ರವಾರದಿಂದ ರಂಝಾನ್ ಉಪವಾಸ ವೃತ ಆರಂಭವಾಗಲಿದೆ  ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ. ಎಪ್ರಿಲ್ 23 ಗುರುವಾರ ಅಸ್ತ ಶುಕ್ರವಾರ ರಾತ್ರಿ ಎಪ್ರಿಲ್ 24 ಶುಕ್ರವಾರ ಉಪವಾಸ ಪ್ರಾರಂಭ ಎಂದು ಖುರ್ರತ್ತುಸ್ಸದಾತ್ ಸಯ್ಯಿದ್ ಪಝಲ್ ಕೋಯಮ್ಮ ತಂಙಲ್ ಕೂರತ್ (ಸಂಯುಕ್ತ ಖಾಝಿಗಳು ದಕ್ಷಿಣ ಕನ್ನಡ) ಮತ್ತು  ತಾಜುಲ್ ಫುಖಹಾಅ್ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್  (ಸಂಯುಕ್ತ ಖಾಝಿಗಳು […]

ಮುಸ್ಲಿಮ್ ಸೆಂಟ್ರಲ್ ಕಮಿಟಿಯ 50 ನೇ ವಾರ್ಷಿಕೋತ್ಸವಕ್ಕೆ ಬೆಂಬಲ ನೀಡಲು ಮನವಿ

Friday, December 28th, 2018
Ashraf

ಮಂಗಳೂರು  : ಮುಸ್ಲಿಮ್ ಸೇಂಟ್ರಲ್ ಕಮಿಟಿ ದ.ಕ ಮತ್ತು ಉಡುಪಿ ಇದರ 50 ನೇ ವಾರ್ಷಿಕೋತ್ಸವದ ಅಂಗವಾಗಿ , ಸ್ವರ್ಣ ಮಹೋತ್ಸವ ಸಮಾರಂಭವನ್ನು, ಕಮಿಟಿಯು ತಾರೀಕು 29 ನೇ ಡಿಸೆಂಬರ್  2018 ರಂದು ಮಂಗಳೂರಿನ ಪುರಭವನದಲ್ಲಿ ಜರುಗಿಸುತ್ತಿದ್ದು, ಸದ್ರಿ ಸಮಾರಂಭಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸಿದೆ. 1968 ರಲ್ಲಿ ಸ್ಥಾಪಿತವಾದ ಈ ಸಂಘಟನೆಯು ಉಭಯ ಜಿಲ್ಲೆಗಳಲ್ಲಿ ಮತೀಯ ಸೌಹಾರ್ದತೆ  ಪಾಲನೆಗೆ ಮಹತ್ವ ನೀಡಿ ಹೇಚ್ಚಿನ ಸಂದರ್ಭಗಳಲ್ಲಿ ತನ್ನದೇ ಕಾರ್ಯಶೈಲಿಯಲ್ಲಿ ಈ ಜಿಲ್ಲೇಯ ಸೌಹಾರ್ದತೆ  ಸೇವೆ ಸಲ್ಲಿಸಿದೆ. ಜಿಲ್ಲೆಯ ಶಾಂತಿ […]

ಎ.24 ರಂದು ಜೆಡಿಎಸ್ ಅಭ್ಯರ್ಥಿ ಕೆ.ಅಶ್ರಫ್ ನಾಮಪತ್ರ ಸಲ್ಲಿಕೆ

Monday, April 23rd, 2018
ashraf

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಮಾಜಿ ಮೇಯರ್ ಕೆ. ಅಶ್ರಫ್ ಅವರಿಗೆ ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಅವರು ನಗರದ ನಿವಾಸದಲ್ಲಿ ರವಿವಾರ ಬಿ.ಫಾರಂ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಪಕ್ಷದ ಮುಖಂಡರಾದ ಅಝೀಝ್ ಮಲಾರ್, ಮೋಹನ್‌ದಾಸ್ ಶೆಟ್ಟಿ, ವಸಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕೆ.ಅಶ್ರಫ್ ಅವರು ಎ. 24ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅವರನ್ನು ಅಂದು ಬೆಳಗ್ಗೆ 11 ಗಂಟೆಗೆ ಉಳ್ಳಾಲ ಮಾಸ್ತಿಕಟ್ಟೆಯಿಂದ ಪಕ್ಷದ […]