ನಿಧನ : ಕಲ್ಯಾಣಿ ಹಿರಿಯಣ್ಣ ಶೆಟ್ಟಿ ಮಲಾಡ್

8:18 PM, Sunday, May 3rd, 2020
Share
1 Star2 Stars3 Stars4 Stars5 Stars
(No Ratings Yet)
Loading...

Kalyani-shettyಮುಂಬಯಿ : ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದಿ. ಹಿರಿಯಣ್ಣ ಶೆಟ್ಟಿ ಯವರ ಧರ್ಮಪತ್ನಿ ಕುತ್ಯಾರ್ ಉಪ್ಪರಿಗೆ ಮನೆ ಕಲ್ಯಾಣಿ ಹಿರಿಯಣ್ಣ ಶೆಟ್ಟಿ (76) ಇವರು ಮೇ. 2 ರಂದು ಹೃದಯಘಾತ ದಿಂದ ಮಲಾಡ್ ಪಶ್ಚಿಮ ದ ಸ್ವಗೃಹದಲ್ಲಿ ನಿಧನ ಹೊಂದಿದರು.

ಬೊಂಬೆ ಬಂಟ್ಸ್ ಅಸೋಷಿಯೇಶನಿನ ಉಪಾಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ ಯವರ ಅತ್ತೆ ಕಲ್ಯಾಣಿ ಶೆಟ್ಟಿ ಯವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಮಂಧಿಕರನ್ನು ಅಗಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English