ನಿಮ್ಮ ಪ್ರೇಮದಲ್ಲಿ ದೋಷವಿಲ್ಲ ಆದರೆ ಪ್ರೀತಿಸಿದ ವ್ಯಕ್ತಿ ನಿಮ್ಮ ಜೊತೆ ಬರುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ

7:00 AM, Thursday, June 4th, 2020
Share
1 Star2 Stars3 Stars4 Stars5 Stars
(No Ratings Yet)
Loading...

Loveಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಜಾತಕದಲ್ಲಿನ ಸರ್ಪದೋಷ ಮತ್ತು ನಾಗ ಸಂಬಂಧಿತ ದೋಷಗಳಿಂದ ವೈವಾಹಿಕ ಜೀವನ ಅಥವಾ ವಿವಾಹದಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ.

ನಿಮ್ಮ ಪ್ರೇಮ ಉಳಿಸಿಕೊಳ್ಳಲು ಹರಸಾಹಸ ಮಾಡುವಿರಿ. ಪ್ರೀತಿಸಿದ ವ್ಯಕ್ತಿ ನಿಮ್ಮ ವ್ಯಕ್ತಿತ್ವವನ್ನು ಅಥವಾ ನಿಮ್ಮ ಪ್ರೀತಿಯನ್ನು ಕಡೆಗಣಿಸಬಹುದು. ನಿಮ್ಮ ಪ್ರೇಮ ಅವರಿಗೆ ಕೇಳದೆ ಹೋಗಬಹುದು ಇಂತಹ ಸ್ಥಿತಿಗಳಿಂದ ನೀವು ಹತಾಶರಾಗಿರುವ ಸಾಧ್ಯತೆ ಇರುತ್ತದೆ.

ನಿಮ್ಮ ಪ್ರೀತಿಯಲ್ಲಿ ದೋಷ ಇರುವುದಿಲ್ಲ ಆದರೆ ಪ್ರೀತಿಸಿದ ವ್ಯಕ್ತಿಯು ನಿಮ್ಮ ಪ್ರೇಮವನ್ನು ಒಪ್ಪಿಕೊಳ್ಳುವುದಿಲ್ಲ. ಇದೊಂದು ಬಗೆಯ ಸಮಸ್ಯೆಯಾದರೆ ಪ್ರೀತಿ ಮಾಡಿದ ನಂತರ ಮನಸ್ಸು ಚಂಚಲವಾಗಿ ದೂರ ಸರಿಯಬಹುದು.

ಇದಲ್ಲದೆ ಮನೆಯವರ ಮಾತು, ಆಕರ್ಷಣೆ, ಧೈರ್ಯದ ಕೊರತೆ ಇವುಗಳಿಂದಲೂ ಸಹ ನಿಮ್ಮ ಪ್ರೇಮಕ್ಕೆ ಕಂಟಕ ಬರುವ ಸಾಧ್ಯತೆ ಇರುತ್ತದೆ. ಚಿಂತೆ ಮಾಡುವ ಅಗತ್ಯ ಇಲ್ಲ ಈ ಪರಿಹಾರ ಮಾಡಿ ಖಂಡಿತ ಸರಿ ಹೋಗುವುದು.

ಯಾರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ ಅಥವಾ ನಿಮ್ಮಿಂದ ದೂರ ಹೋಗಿದ್ದಾರೆ ಆ ವ್ಯಕ್ತಿ ಹೆಸರನ್ನು ಪಂಚಲೋಹದ ತಗಡಿನಲ್ಲಿ ಬರೆದು ಅದರ ಕೆಳಗಡೆ ಓಂ ಹ್ರೀಂ ಏಂ ಶ್ರೀಂ ನಮೋ ಭಗವತಿ ಉಚ್ಚಿಷ್ಟ ಚಾಂಡಾಲಿ ಶ್ರೀ ಮಾತಂಗೇಶ್ವರಿ ಸರ್ವಜನವಶಂಕರಿ ಸ್ವಾಹಾ ಈ ಮಂತ್ರವನ್ನು ಬರೆಯಿರಿ. ತದನಂತರ ಇದನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ಬಿಳಿ ಎಕ್ಕದ ಗಿಡದ ಜಾಗದಲ್ಲಿ ಇಟ್ಟು ಬನ್ನಿ ಇದರಿಂದ ಎಲ್ಲವೂ ಸರಿಹೋಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English