ದಂಪತಿಗಳ ಮುನಿಸಿಗೆ ಈ ಗ್ರಹಣ ಕಾಲದ ತಂತ್ರ ಉಪಯುಕ್ತವಾಗಿದೆ

7:00 AM, Sunday, June 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

solareclipsಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಸದಾಕಾಲ ದಂಪತಿಗಳಲ್ಲಿ ವೈಮನಸ್ಸು ತುಂಬಿರಬಹುದು. ಮಾನಸಿಕವಾಗಿ ಮತ್ತು ದೈಹಿಕವಾಗಿ ಪರಸ್ಪರರು ದೂರ ಇರುವ ಸಾಧ್ಯತೆ ಇರುತ್ತದೆ. ಇಂತಹ ಗುದ್ದಾಟ ಸರಿ ಕಾಣುವುದಿಲ್ಲ.

ದಂಪತಿಗಳು ಪ್ರೀತಿಯಿಂದ, ಪ್ರೇಮದಿಂದ, ವಿಶ್ವಾಸದಿಂದ ಜೀವನವನ್ನು ಸಾಗಿಸಬೇಕಾಗುತ್ತದೆ. ಇಂತಹ ಕೆಲವು ವಿಷಯದಲ್ಲಿ ಅನಗತ್ಯವಾಗಿ ನೀವೇ ಸೃಷ್ಟಿ ಮಾಡಿಕೊಂಡಿರುವಂತಹ ವಿಚಾರಗಳು ದೊಡ್ಡ ಕಂದಕವನ್ನೇ ಸೃಷ್ಟಿಸುತ್ತದೆ.

ಆಗದೇ ಇರುವಂತಹ ಜನಗಳ ಕೈವಾಡ, ಪ್ರಯೋಗ ದೋಷ, ಹೇಳಿಕೆಯ ಮಾತುಗಳು ಇವೆಲ್ಲವೂ ಸಹ ನಿಮ್ಮ ಜೀವನಕ್ಕೆ ಮಾರಕವಾಗಬಹುದು.

ಇಲ್ಲಿ ಪರಸ್ಪರರು ಪ್ರೀತಿ-ಪ್ರೇಮ ವಿಶ್ವಾಸದಲ್ಲಿ ನಡೆ ಕಾಣಬೇಕಾಗುತ್ತದೆ. ಆದರೆ ಅನುಮಾನ, ದುರಾಭಿಮಾನ, ಅಹಂಕಾರ ಇದು ಹೆಚ್ಚಳವಾದರೆ ನಿಮ್ಮ ಸಂಗಾತಿಯ ಮಾತುಗಳು ಅಹಿತವಾಗುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಗ್ರಹಣ ಕಾಲದಲ್ಲಿ ಈ ತಂತ್ರವನ್ನು ಅನುಸರಿಸಿ.

ನಾಲ್ಕು ನಿಂಬೆಹಣ್ಣನ್ನು ಎಂಟು ಭಾಗಗಳಾಗಿ ಕತ್ತರಿಸಿಕೊಂಡು ಅರಿಶಿನ-ಕುಂಕುಮವನ್ನು ಹಚ್ಚಿ ಮನೆಯ ಎಂಟು ದಿಕ್ಕಿನಲ್ಲಿ ಒಂದೊಂದು ಭಾಗವನ್ನು ಇಡಿ ಸಂಜೆಯ ಸಮಯದಲ್ಲಿ ಎಲ್ಲವನ್ನು ತೆಗೆದು ಬಿಳಿ ವಸ್ತ್ರದಲ್ಲಿ ಕಟ್ಟಿ, ಇದನ್ನು ಒಂಬತ್ತು ದಿನಗಳ ಕಾಲ ಕತ್ತಲೆಯಲ್ಲಿ ಮುಚ್ಚಿಟ್ಟು ನಂತರ ದಹನಮಾಡಿ ಇದು ಉತ್ತಮ ಫಲಿತಾಂಶ ತಂದು ಕೊಡುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English