ವಿವಾಹ ಅಥವಾ ಸಂಗಾತಿಯನ್ನು ಪಡೆಯಲು ಇದು ಉಪಯುಕ್ತಕರವಾದ ಪರಿಹಾರವಾಗಿದೆ

7:00 AM, Sunday, June 28th, 2020
Share
1 Star2 Stars3 Stars4 Stars5 Stars
(No Ratings Yet)
Loading...

GirijaKalyanaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಸೂಕ್ತ ಸಂಗಾತಿಯ ಅನ್ವೇಷಣೆಯಲ್ಲಿ ವಿಫಲರಾಗುತ್ತಿರ ಬಹುದು. ಸೂಕ್ತ ಸಂಗಾತಿ ಸಿಗದಿರುವ ಹತಾಶೆ ಕಾಡಬಹುದಾಗಿದೆ. ಉದ್ದೇಶಿತ ಗುರಿಸಾಧನೆಗಾಗಿ ಸಮಯವನ್ನು ಕಳೆದು ಈಗ ಮೂವತ್ತೈದು – ನಲವತ್ತರ ಪ್ರಾಯ ದಾಟಿರಬಹುದು, ಇಂತಹ ಸಂದರ್ಭ ದಲ್ಲಿ ಸೂಕ್ತ ಸಂಗಾತಿ ಸಿಗಲು ನೀವು ಬಹಳಷ್ಟು ಕಷ್ಟಪಡುತ್ತಿರುವ ಸಾಧ್ಯತೆ ಕಂಡುಬರುತ್ತದೆ.

ಹಾಗೆಯೇ ಹುಡುಗ ಹುಡುಗಿ ಮದುವೆಗೆ ಮನೆಯವರ ಮಾತನ್ನು ಕೇಳುತ್ತಿಲ್ಲದಿದ್ದರೆ ಇದು ಪೋಷಕರಿಗೆ ಬಹಳಷ್ಟು ಆತಂಕ ಹಾಗೂ ದುಃಖ ತರಿಸುವುದು. ಇದರ ಪರಿಹಾರವಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಹಾರ ಕಾಣಬಹುದು.

ಗಿರಿಜಾ ಕಲ್ಯಾಣ ಪಾರಾಯಣ ಮಾಡುವುದು.
ಇಂದ್ರಾಣಿ ದೇವಿ ಹಾಗೂ ಕಾತ್ಯಾಯಿನಿ ಪೂಜೆ ನಡೆಸುವುದು.
ಶ್ರೀ ಸ್ವಯಂವರ ಪಾರ್ವತಿ ಮಂತ್ರವನ್ನು ನಲವತ್ತೆಂಟು ದಿವಸ ನೂರಎಂಟು ಬಾರಿ ಜಪಿಸಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English