ವಿವಾಹದಲ್ಲಿ ಸಮಸ್ಯೆ ಇದ್ದರೆ ಈ ಸರಳ ಪರಿಹಾರ ಆಚರಿಸಿ

7:00 AM, Thursday, July 9th, 2020
Share
1 Star2 Stars3 Stars4 Stars5 Stars
(No Ratings Yet)
Loading...

jyotisyamಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಜಾತಕದಲ್ಲಿನ ಕೆಲವು ದೋಷಗಳಿಂದಾಗಿ ನಿಮ್ಮ ವಿವಾಹವು ವಿಳಂಬವಾಗುವ ಸಾಧ್ಯತೆ ಇರುತ್ತದೆ. ನೋಡಿದ ವರ ಅಥವಾ ವಧು ಸೂಕ್ತವಾಗಿ ಹೊಂದಾಣಿಕೆಯಾಗದಿರ ಬಹುದು.

ಕೆಲವೊಮ್ಮೆ ಗಣಕೂಟಗಳು ಅಥವಾ ಅವರ ಲಕ್ಷಣ ನಿಮಗೆ ಸರಿಹೊಂದದೆ ಎಷ್ಟೋ ವಧು ವರ ಅನ್ವೇಷಣೆ ಮಾಡಿ ಬಹಳಷ್ಟು ತಾವು ಕಷ್ಟ ಅನುಭವಿಸುತ್ತಿರುವಿರಿ.

ಇಲ್ಲಿ ಜಾತಕದಲ್ಲಿನ ದೋಷಗಳು ಮತ್ತು ಸೂಕ್ತವಾದ ಕೆಲಸ ಹಾಗೆಯೇ ನಿಮ್ಮ ಮನೆ- ಮನೆತನದ ವಿಷಯಗಳು ಇವೆಲ್ಲವೂ ಸಹ ವಿವಾಹಕ್ಕೆ ತಡೆಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

ಇದಲ್ಲದೇ ಶತ್ರು ಪೀಡೆಗಳಿಂದ, ಅಪಪ್ರಚಾರದ ಮಾತುಗಳು ಹೆಚ್ಚಾಗಿ ನಿಮ್ಮ ವೈಯಕ್ತಿಕ ಜೀವನದಲ್ಲಿ ತೇಜೋವಧೆ ಉಂಟು ಮಾಡುವ ಹುನ್ನಾರ ನಡೆಯುತ್ತದೆ. ಇದು ಸಹ ವಿವಾಹ ತಡೆಯನ್ನುಂಟು ಮಾಡುವ ಸಾಧ್ಯತೆ ಉಂಟು. ಇಂತಹ ಸಮಸ್ಯೆಗಳು ತಾವು ಅನುಭವಿಸುತ್ತಿದ್ದರೆ ಮತ್ತು ಶೀಘ್ರ ವಿವಾಹಕ್ಕಾಗಿ ತಮ್ಮ ಮನದಲ್ಲಿ ಆಕಾಂಕ್ಷೆ ಹೊಂದಿದ್ದರೆ ಈ ತಂತ್ರವನ್ನು ಮಾಡಿ.

ಹ್ರೀಂ ಪದ್ಮಾವತಿ ಸ್ವಾಹಾ
ಈ ಮಂತ್ರವನ್ನು ತಾವು ಅರಳಿ ಎಲೆಯಲ್ಲಿ ಕಪ್ಪು ಕಾಡಿಗೆಯಲ್ಲಿ ಬರೆದು ಇದರ ಮೇಲೆ ಅರಿಶಿನ-ಕುಂಕುಮ ಹಾಗೂ ಸ್ವಲ್ಪ ಪ್ರಮಾಣದ ನವಧಾನ್ಯಗಳನ್ನು ಮತ್ತು ಪಂಚಲೋಹ ಗಳನ್ನು ಹಾಕಿ ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English