ದಂಪತಿಗಳ ಕಲಹವನ್ನು ಸರಿಪಡಿಸುವ ತಂತ್ರ

7:00 AM, Sunday, July 12th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

shivalingaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ದಾಂಪತ್ಯ ಕಲಹ ಅಥವಾ ವಿಚ್ಛೇದನದಂತಹ ಸಮಸ್ಯೆಗಳು ನೀವು ಅನುಭವಿಸುತ್ತಿರಬಹುದು. ನಿಮ್ಮ ಪ್ರೇಮದ ದಾಂಪತ್ಯದಲ್ಲಿ ಕಷ್ಟಗಳು ಹೆಚ್ಚಾಗಿ ಇಬ್ಬರಲ್ಲೂ ಮನಸ್ತಾಪಗಳು ಕಂಡುಬರಬಹುದಾಗಿದೆ.

ಅವಿವೇಕದ ನಿರ್ಧಾರ, ಇತರರ ಮಾತು, ಸೂಕ್ತಸ್ಥಾನಮಾನ ಬೆಲೆ ನೀಡದೆ ವಿವೇಚನಾರಹಿತವಾಗಿರುವ ವರ್ತನೆ, ನಿಮ್ಮ ದಾಂಪತ್ಯಕ್ಕೆ ಸಮಸ್ಯೆ ನೀಡುತ್ತದೆ.

ಇದನ್ನು ಸರಿಪಡಿಸಿ ಸಂತೋಷದ ವಾತಾವರಣ ನೀವು ಕಂಡುಕೊಳ್ಳಲು ಈ ಪರಿಹಾರವನ್ನು ಮಾಡಿ.

ಪ್ರಾತಃಕಾಲದಲ್ಲಿ ಮಡಿಯಿಂದ ನಿಮ್ಮ ಮನೆ ದೇವರನ್ನು ಪೂಜಿಸಿ, ಬಿಳಿಯ ವಸ್ತ್ರದಲ್ಲಿ ಕಪ್ಪು ಶಾಹಿಯಲ್ಲಿ ದಂಪತಿಗಳನ್ನು ಹೆಸರನ್ನು ಬರೆದು ನಂತರ ಅದರಲ್ಲಿ ಕೃಷ್ಣ ತುಳಸಿ ಯನ್ನು ಹಾಕಿ ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ದಾಂಪತ್ಯ ಜೀವನ ಸರಿದಾರಿಗೆ ಬರುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English