ಕೆಲಸದಲ್ಲಿ ಉನ್ನತಿ ಪಡೆಯಲು ಮತ್ತು ಸಂಕಷ್ಟದಿಂದ ದೂರವಾಗಲು ಈ ಮಂತ್ರ ಜಪಿಸಿ

7:00 AM, Wednesday, July 22nd, 2020
Share
1 Star2 Stars3 Stars4 Stars5 Stars
(No Ratings Yet)
Loading...

Ganapathyಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಕೆಲಸದಲ್ಲಿ ಆತಂಕ ಹಾಗೂ ನಿಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ದೊರೆಯದೆ ಹತಾಶದ ಸ್ಥಿತಿ ಕಂಡು ಬರುತ್ತದೆ. ಇದರಿಂದಾಗಿ ಆರ್ಥಿಕ ಅಭಿವೃದ್ಧಿಯು ಸಹ ಕುಂಠಿತಗೊಳ್ಳುವ ಸಾಧ್ಯತೆ ಇರುತ್ತದೆ.

ನೀವು ಮಾಡುವ ಕೆಲಸಕ್ಕೆ ಸರಿಯಾದ ವೇತನ ಹಾಗೂ ಗೌರವ ಪ್ರಾಪ್ತಿಯಾಗದಿರಬಹುದು. ನಿರೀಕ್ಷಿತ ನಿಮ್ಮ ಹುದ್ದೆಯಲ್ಲಿ ಕೆಲವು ಅಪಸ್ವರಗಳೂ ಬರಬಹುದು. ಶೈಕ್ಷಣಿಕ ತೊಂದರೆಗಳಿಂದ ಬಹಳಷ್ಟು ಸಮಸ್ಯೆಗಳಲ್ಲಿ ಸಿಲುಕಬಹುದು. ಪ್ರಮೋಷನ್ ನಂತಹ ವಿಚಾರಗಳಲ್ಲಿಯೂ ಸಹ ಹಿನ್ನಡೆಯಾಗಬಹುದು. ಇಂತಹ ಸಮಸ್ಯೆ ತಾವು ಅನುಭವಿಸುತ್ತಿದ್ದರೆ ಈ ಮಂತ್ರವನ್ನು ಪ್ರತಿನಿತ್ಯ ಬೆಳಗಿನ ಜಾವ 9 ಬಾರಿ ಜಪಿಸಿ ಕೆಲಸಕ್ಕೆ ಹೊರಡಿ ಇದರಿಂದ ಪ್ರಗತಿದಾಯಕ ದಿನವಾಗಿ ಕಂಡುಬರುತ್ತದೆ.

ರಾಯಸ್ಪೋಷಸ್ಯ ದದಿತಾ ನಿಧಿದೊ ರತ್ನಧಾತುಮಾನ್ ರಕ್ಷೋಹಣೋ ಬಲಗಹನೊ ವಕ್ರ ತುಂಡಾಯ ಹುಮ್

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English